ಕೊಲ್ಲಂ (ಕೇರಳ): ಅಂಗನವಾಡಿ ಶಿಕ್ಷಕಿಯರ ಬಗ್ಗೆ ತಕರಾರು ತೆಗೆದ ಆರೋಪದ ಮೇಲೆ ಕೇರಳ ರಾಜ್ಯ ಮಹಿಳಾ ಆಯೋಗ (ಕೆಎಸ್ಡಬ್ಲ್ಯುಸಿ) ಮಲಯಾಳಂ ನಟ ಮತ್ತು ನಿರ್ದೇಶಕ ಶ್ರೀನಿವಾಸನ್ ವಿರುದ್ಧ ಪ್ರಕರಣ ದಾಖಲಿಸಿದೆ.
ಶ್ರೀನಿವಾಸನ್ ಮಹಿಳೆಯರ ವಿರುದ್ಧ ಅವಹೇಳನಕಾರಿ ವಿಚಾರಗಳನ್ನು ಉಲ್ಲೇಖಿಸಿದ್ದು, ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಕೆಎಸ್ಡಬ್ಲ್ಯುಸಿ ಸದಸ್ಯೆ ಶಾಹಿದಾ ಕಮಲ್ ಒತ್ತಾಯಿಸಿದ್ದಾರೆ.