ಕರ್ನಾಟಕ

karnataka

ETV Bharat / sitara

ಖ್ಯಾತ ಕಾಲಿವುಡ್​​ ನಿರ್ದೇಶಕ ಜೆ.ಮಹೇಂದ್ರನ್​ ಇನ್ನಿಲ್ಲ - undefined

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ತಮಿಳು ಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ನಟ ಜೆ.ಮಹೇಂದ್ರನ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಕಾಲಿವುಡ್ ನಿರ್ದೇಶಕ ಜೆ.ಮಹೇಂದ್ರನ್

By

Published : Apr 2, 2019, 9:41 AM IST

ಖ್ಯಾತ ತಮಿಳು ಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ನಟ ಜೆ.ಮಹೇಂದ್ರನ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮೂತ್ರ ಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಮಾರ್ಚ್ 27 ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ರಜನಿ , ಮುಲ್ಲುಂ ಮಲರೂಮ್, ಉಥಿರಿ ಪೂಕ್ಕಲ್, ನಂಜಜೈ ಕಿಲಿಯೆ, ಜಾನಿ ಮತ್ತು ನಂದಲು ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ಅಲ್ಲದೆ ಇತ್ತೀಚಿನ ಪೆಟ್ಟ, ಸೀತಾಕತಿ, ತೇರಿ ಮತ್ತು ಬೂಮೆರಾಂಗ್ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಸಹ ಅಭಿನಯಿಸಿದ್ದರು.

ರಜನಿಕಾಂತ್ ಅವರಿಗೆ ಸೂಪರ್​ಸ್ಟಾರ್​ ಹೆಸರು ಬರಲು ಇವರ ಪಾತ್ರವು ಬಹು ಮುಖ್ಯವಾಗಿತ್ತಂತೆ. ಇಂಥ ನಟ, ನಿರ್ದೇಶಕನ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

For All Latest Updates

TAGGED:

ABOUT THE AUTHOR

...view details