ಕರ್ನಾಟಕ

karnataka

ETV Bharat / sitara

'ಬೆಳೆಯುವ ಸಿರಿ ಮೊಳಕೆಯಲ್ಲಿ'... ಪುನೀತ್ ಪುತ್ರಿ ಈಗ ವಿನ್ಯಾಸಗಾರ್ತಿ - undefined

ಪುನೀತ್ ರಾಜಕುಮಾರ್ ಪುತ್ರಿ ಧೃತಿ ವಿನ್ಯಾಸಗಾರ್ತಿ. ಇದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ತಿಳಿಯುತ್ತಿದೆ.

ವಿನ್ಯಾಸಗಾರ್ತಿ

By

Published : May 25, 2019, 5:15 PM IST

ದೊಡ್ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಯುವರಾಜನ ಕಲ್ಯಾಣ ಅದ್ಧೂರಿಯಾಗೇ ನಡೆಯುತ್ತಿದೆ.

ಯುವರಾಜಕುಮಾರ್​​ನ ವಿವಾಹ ಆಮಂತ್ರಣ ಪತ್ರಿಕೆ

ಯುವರಾಜಕುಮಾರ್ ಹಾಗೂ ಶ್ರೀದೇವಿ ಅವರ ವಿವಾಹ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಎಲ್ಲ ಕ್ರೇಡಿಟ್​ ಪುನೀತ್ ರಾಜಕುಮಾರ ಹಿರಿಯ ಪುತ್ರಿ ಧೃತಿಗೆ ಸಲ್ಲುತ್ತದೆ. ಏಕಂದ್ರೆ ಇದರ ವಿನ್ಯಾಸ ಮಾಡಿದ್ದು ಧೃತಿ ಅನ್ನೋದು ಇಂಟ್ರೆಸ್ಟಿಂಗ್​ ಸಂಗತಿ.

ಯುವರಾಜಕುಮಾರ್​​ನ ವಿವಾಹ ಆಮಂತ್ರಣ ಪತ್ರಿಕೆ

ಓದಿನ ಕಡೆ ಗಮನ ಕೊಡುತ್ತಾ ಆಮಂತ್ರಣ ಪತ್ರಿಕೆ ವಿನ್ಯಾಸದ ಆಲೋಚನೆ ಬೆಳಸಿಕೊಂಡಿರುವುದು ಈಕೆಯ ಕಲಾಸಕ್ತಿ ತೋರಿಸುತ್ತದೆ. ಧೃತಿಗೆ 15 ರ ಆಸುಪಾಸಿನ ವಯಸ್ಸು. ಈಗಿನಿಂದಲೇ ಈ ಹುಡುಗಿ ವಿನ್ಯಾಸಗಾರ್ತಿ ಆಗಿರೋದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದನ್ನು ತಿಳಿಸುತ್ತದೆ.

For All Latest Updates

TAGGED:

ABOUT THE AUTHOR

...view details