ಕರ್ನಾಟಕ

karnataka

ETV Bharat / sitara

ಎಂಗೇಜ್​ ಆದ ಬೆನ್ನಿಗೇ ಅಂಜನಾದ್ರಿ ಬೆಟ್ಟ ಏರಿ ವಾಯು ಪುತ್ರನ ದರ್ಶನ ಪಡೆದ ಚಂದನ್​ ಶೆಟ್ಟಿ - ಚಂದನ್​ ಶೆಟ್ಟಿ ಅಮಜನಾದ್ರಿ ಬೆಟ್ಟಕ್ಕೆ ಭೇಟಿ

ಚಂದನ್ ಶೆಟ್ಟಿ ಹೊಸಪೇಟೆಯ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಆಂಜನೇಯನ ದರ್ಶನ ಪಡೆದಿದ್ದಾರೆ. ಹೊಸಪೇಟೆಯ ವಸತಿ ಗೃಹದಲ್ಲಿ ತಂಗಿದ್ದು, ನಂತರ ಸ್ನೇಹಿತರೊಂದಿಗೆ ಕೂಡಿ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೊಜೆ ಸಲ್ಲಿಸಿದರು.

ಚಂದನ್​ ಶೆಟ್ಟಿ

By

Published : Oct 24, 2019, 3:14 PM IST

Updated : Oct 25, 2019, 1:44 PM IST

ರ್ಯಾಪರ್​, ಗಾಯಕ ಚಂದನ್ ಶೆಟ್ಟಿ ಗುರುವಾರ ಗಂಗಾವತಿಯ ಐತಿಹಾಸಿಕ ತಾಣ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.

ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಆಗಮಿಸಿದ್ದ ಚಂದನ್ ಶೆಟ್ಟಿ ಹೊಸಪೇಟೆಯ ವಸತಿ ಗೃಹದಲ್ಲಿ ತಂಗಿದ್ದರು. ಹೊಸಪೇಟೆಯ ಸ್ನೇಹಿತರೊಂದಿಗೆ ಕೂಡಿ ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೊಜೆ ಸಲ್ಲಿಸಿದರು.

ವಾಯುಪತ್ರನ ದರ್ಶನ ಪಡೆದ ಕನ್ನಡದ ರ್ಯಾಪರ್​​​
ಬಳಿಕ ಬೆಟ್ಟದ ಮೇಲಿನಿಂದ ಕಾಣಸಿಕ್ಕುವ ನಯನಮನೋಹರ ದೃಶ್ಯವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ಶೆಟ್ಟಿ, ಇಡೀ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ಸಂಭ್ರಮಿಸಿದರು.
ವಾಯುಪತ್ರನ ದರ್ಶನ ಪಡೆದ ಕನ್ನಡದ ರ್ಯಾಪರ್​​​

ಚಂದನ್​ ಶೆಟ್ಟಿ ಅವರು ಎರಡು ದಿನಗಳ ಹಿಂದಷ್ಟೇ ನಿವೇದಿತಾ ಗೌಡ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Last Updated : Oct 25, 2019, 1:44 PM IST

ABOUT THE AUTHOR

...view details