ಮೈಸೂರು :ಚಂದನದ ಗೊಂಬೆ ಹಾಗೂ ರ್ಯಾಪರ್ ಸ್ಟಾರ್ ಚಂದನ್ಶೆಟ್ಟಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಕ್ಕಲಿಗ ಹಾಗೂ ಶೆಟ್ಟಿ ಸಂಪ್ರದಾಯದಂತೆ ಚಂದನ್ ಮತ್ತು ನಿವೇದಿತಾ ಮದುವೆ ನಡೆದಿದೆ.
ಮನೆಯಲ್ಲಿ ನಾನೋಬ್ನೆ ಇರ್ತಿದ್ದೆ, ಇನ್ಮೇಲೆ ನನ್ನ ಹೆಂಡತಿಯೂ ಇರ್ತಾಳೆ ಎಂದ ಚಂದನ್ ಶೆಟ್ಟಿ
ಮೈಸೂರು :ಚಂದನದ ಗೊಂಬೆ ಹಾಗೂ ರ್ಯಾಪರ್ ಸ್ಟಾರ್ ಚಂದನ್ಶೆಟ್ಟಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಕ್ಕಲಿಗ ಹಾಗೂ ಶೆಟ್ಟಿ ಸಂಪ್ರದಾಯದಂತೆ ಚಂದನ್ ಮತ್ತು ನಿವೇದಿತಾ ಮದುವೆ ನಡೆದಿದೆ.
ಈ ಬಗ್ಗೆ ಮಾತನಾಡಿದ ನವ ದಂಪತಿ, ನಾವು ಅಂದುಕೊಂಡಂತೆ ಮದುವೆ ನಡೆದಿದೆ. ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖ ಘಟ್ಟ ಎಂದು ಚಂದನ್ ಹೇಳಿದ್ರು.