ಕರ್ನಾಟಕ

karnataka

ETV Bharat / sitara

ಕೇಂದ್ರ, ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಿಗೆ 1.30 ಕೋಟಿ ರೂ. ದೇಣಿಗೆ ನೀಡಿದ ಇಳಯ ದಳಪತಿ - ಕರ್ನಾಟಕಕ್ಕೆ ವಿಜಯ್ ಆರ್ಥಿಕ ಸಹಾಯ

ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸಲು ತಮಿಳು ನಟ ವಿಜಯ್ ಕೇಂದ್ರ, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.

Actor Vijay 1.30Cr to corona relief fund,
ಕರ್ನಾಟಕಕ್ಕೆ ವಿಜಯ್ ಆರ್ಥಿಕ ಸಹಾಯ

By

Published : Apr 22, 2020, 8:22 PM IST

ಚೆನ್ನೈ: ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ತಮಿಳು ನಟ ವಿಜಯ್, ಪಿಎಂ ಕೇರ್ಸ್​ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಒಟ್ಟು 1 ಕೋಟಿ 30 ಲಕ್ಷ ರೂಪಾಯಿ ದೇಣಿಗೆ ನಿಡಿದ್ದಾರೆ.

ಇಳಯದಳಪತಿ ವಿಜಯ್ ಪಿಎಂ ಕೇರ್ಸ್​​, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ತಮ್ಮ ಕೊಡುಗೆ ನೀಡಿದ್ದು, ಸಿನಿ ಕಾರ್ಮಿಕರಿಗೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.

  • ಪಿಎಂ ಕೇರ್ಸ್​​ -25 ಲಕ್ಷ ರೂ.
  • ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿ - 50 ಲಕ್ಷ ರೂ.
  • ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿ - 10 ಲಕ್ಷ ರೂ.
  • ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ - 5 ಲಕ್ಷ ರೂ.
  • ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿ -5 ಲಕ್ಷ ರೂ.
  • ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿ - 5 ಲಕ್ಷ ರೂ.
  • ಪುದುಚೇರಿ ಮುಖ್ಯಮಂತ್ರಿ ಪರಿಹಾರ ನಿಧಿ - 5 ಲಕ್ಷ ರೂ.
  • ದಕ್ಷಿಣ ಭಾರತದ ಸಿನಿಕಾರ್ಮಿಕರ ಒಕ್ಕೂಟ (FEFSI)- 25 ಲಕ್ಷ ರೂ.

ಇದಷ್ಟೇ ಅಲ್ಲದೆ ತಮ್ಮ ಫ್ಯಾನ್ಸ್​ ಕ್ಲಬ್​ಗಳಿಗೂ ವಿಜಯ್ ಆರ್ಥಿಕ ಸಹಾಯ ಮಾಡಿದ್ದು, ಅಗತ್ಯವಿರುವವರಗೆ ನೇರವಾಗಿ ಸಹಾಯ ಮಾಡುವಂತೆ ತಿಳಿಸಿದ್ದಾರೆ.

-

ABOUT THE AUTHOR

...view details