ಕರ್ನಾಟಕ

karnataka

ETV Bharat / sitara

ಸುಶಾಂತ್ ಸಿಂಗ್​ ಸಾವು ಪ್ರಕರಣ: ಬಾಂದ್ರಾ ಪೊಲೀಸ್ ಠಾಣೆ ತಲುಪಿದ ಸಿಬಿಐ ತಂಡ - ಮುಂಬೈನ ಬಾಂದ್ರಾ ಪೊಲೀಸ್ ಠಾಣೆ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಸಿಬಿಐ ತಂಡ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಬಂದಿದೆ. ಮತ್ತೊಂದು ತಂಡ ಸುಶಾಂತ್ ಸಿಂಗ್ ಅವರ ಬಾಂದ್ರಾ ನಿವಾಸದಲ್ಲಿ ತನಿಖೆ ಆರಂಭಿಸಿದೆ.

sushanth cbi
sushanth cbi

By

Published : Aug 21, 2020, 12:54 PM IST

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಗಾಗಿ ಸಿಬಿಐ ಐದು ತಂಡಗಳನ್ನು ರಚಿಸಿದ್ದು, ಅದರಲ್ಲಿ ಒಂದು ತಂಡ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಬಂದಿದೆ.

ಸುಶಾಂತ್ ಅವರ ಮರಣೋತ್ತರ ವರದಿ ಮತ್ತು ಇತರ ಮಾಹಿತಿಯನ್ನು ಪಡೆಯಲು ಸಿಬಿಐ ತಂಡ ಮುಂಬೈ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದೆ.

ಸಿಬಿಐನ ಮತ್ತೊಂದು ತಂಡ ಸುಶಾಂತ್ ಸಿಂಗ್ ಅವರ ಬಾಂದ್ರಾ ನಿವಾಸದಲ್ಲಿ ತನಿಖೆ ಆರಂಭಿಸಿದೆ.

ABOUT THE AUTHOR

...view details