ಕರ್ನೂಲ್: ಪ್ರೀತಿಸಿ ಬಳಿಕ ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಯುವತಿ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಮದುವೆಗೆ ನಿರಾಕರಣೆ: ಪ್ರಿಯತಮನ ಮೇಲೆ ಆ್ಯಸಿಡ್ ಎರಚಿದ್ಲು ಯುವತಿ! - ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ
ಮದುವೆಯಾಗುವುದಾಗಿ ನಂಬಿಸಿ, ಬೇರೊಬ್ಬ ಯುವತಿಯನ್ನ ವಿವಾಹವಾದ ಪ್ರಿಯಕರನ ಮೇಲೆ ನೊಂದ ಯುವತಿವೋರ್ವಳು ಆ್ಯಸಿಡ್ ದಾಳಿ ನಡೆಸಿದ್ದಾಳೆ.
![ಮದುವೆಗೆ ನಿರಾಕರಣೆ: ಪ್ರಿಯತಮನ ಮೇಲೆ ಆ್ಯಸಿಡ್ ಎರಚಿದ್ಲು ಯುವತಿ! Woman throws acid on lover's face](https://etvbharatimages.akamaized.net/etvbharat/prod-images/768-512-8673249-thumbnail-3x2-meghaa.jpg)
ಪ್ರಿಯತಮನ ಮೇಲೆ ಆ್ಯಸಿಡ್ ಎಸೆದ ಯುವತಿ
ಮದುವೆಯಾಗುವುದಾಗಿ ನಂಬಿಸಿದ್ದ ನಾಗೇಂದ್ರ ಬೇರೊಬ್ಬ ಯುವತಿಯನ್ನ ಮದುವೆಯಾಗಿದ್ದ. ಇದರಿಂದ ನೊಂದ ಯುವತಿ ಒಂದು ವಾರದಲ್ಲಿ ಎರಡು ಬಾರಿ ಆತನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ.
ಕರ್ನೂಲ್ ಜಿಲ್ಲೆಯ ನಂದ್ಯಾಲ ಮಂಡಲದ ಪದ್ದಕೊಟ್ಟಲದಲ್ಲಿ ಘಟನೆ ನಡೆದಿದೆ.