ಚಿತ್ರದುರ್ಗ: ನಗರದ ಹೊರವಲಯದ ಕ್ಯಾದಿಗೆರೆ ಬಳಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಆದರೆ, ಇದು ಅಪಘಾತವಲ್ಲ ಕೊಲೆ ಎಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ.
ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಅಪಘಾತದಲ್ಲಿ ಸಾವು...ಕೊಲೆ ಎಂದು ಆರೋಪಿಸಿ ಕುಟುಂಬ ದೂರು - ಅಪರಿಚಿತ ವಾಹನವೊಂದು ಡಿಕ್ಕಿ
ಚಿತ್ರದುರ್ಗ ನಗರದ ಹೊರವಲಯದ ಕ್ಯಾದಿಗೆರೆ ಬಳಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.
![ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಅಪಘಾತದಲ್ಲಿ ಸಾವು...ಕೊಲೆ ಎಂದು ಆರೋಪಿಸಿ ಕುಟುಂಬ ದೂರು Minority Department car driver killed in an accident](https://etvbharatimages.akamaized.net/etvbharat/prod-images/768-512-6046985-thumbnail-3x2-accident.jpg)
ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಉಮೇಶ್
ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಉಮೇಶ್ ಮೃತ ವ್ಯಕ್ತಿ.
ಕಳೆದಿನ ರಾತ್ರಿ ಊಟಕ್ಕೆಂದು ಹೋರಗೆ ಹೋಗಿದ್ದ ಉಮೇಶ್ನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.