ಕರ್ನಾಟಕ

karnataka

ETV Bharat / jagte-raho

ಶಿರಹಟ್ಟಿ ಬಳಿ ಸ್ಟೇರಿಂಗ್‌ ಕಟ್ ಆಗಿ ಉರುಳಿದ ಬಸ್: ಬಾಲಕಿ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ - ಜಲಿಗೇರಿ ಗ್ರಾಮದ ನಿವಾಸಿ ವಿದ್ಯಾ

ಬಸ್ ಸ್ಟೇರಿಂಗ್‌ ಕಟ್ ಆಗಿ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿನಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಗ್ರಾಮದ ಬಳಿ ನಡೆದಿದೆ.

KN_GDG_05_BUS_PULTI1_7203292
ಸ್ಟೇರಿಂಗ್‌ ಕಟ್ ಆಗಿ ಉರುಳಿದ ಸರ್ಕಾರಿ ಬಸ್, ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ

By

Published : Mar 9, 2020, 10:57 PM IST

ಗದಗ:ಕೆಎಸ್​​ಆರ್​​ಟಿಸಿ ಬಸ್ ಸ್ಟೇರಿಂಗ್‌ ಕಟ್ ಆಗಿ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಶಾಲಾ ವಿದ್ಯಾರ್ಥಿನಿ ಮೃತಪಟ್ಟು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಗ್ರಾಮದ ಬಳಿ ನಡೆದಿದೆ.

ಸ್ಟೇರಿಂಗ್‌ ಕಟ್ ಆಗಿ ಉರುಳಿದ ಸರ್ಕಾರಿ ಬಸ್, ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ

ಜಲಿಗೇರಿ ಗ್ರಾಮದ ನಿವಾಸಿ ವಿದ್ಯಾ (15) ಮೃತಪಟ್ಟ ಬಾಲಕಿ. ಬಸ್ ಚಾಲಕ ಶಿವಾನಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್​​ನಲ್ಲಿ ಪ್ರಯಾಣಿಸುತ್ತಿದ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

For All Latest Updates

TAGGED:

ABOUT THE AUTHOR

...view details