ಕರ್ನಾಟಕ

karnataka

ETV Bharat / jagte-raho

ಕೌಟುಂಬಿಕ ಕಲಹ: ಪತ್ನಿಯ ಕತ್ತು ಕುಯ್ದು ಕೊಲೆ ಮಾಡಿದ ಪತಿ - ಅಗಸನಪುರ ಗ್ರಾಮದ ನಾಗೇಗೌಡ ತನ್ನ ಪತ್ನಿ ಆಶಾ

ಕೌಟುಂಬಿಕ ಕಲಹದಿಂದ ಬೇಸತ್ತ ಪತಿ ಕುಡುಗೋಲಿನಿಂದ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.

family problem husbend murder to her wife in mandya
ಕೌಟುಂಬಿಕ ಕಲಹ: ಪತ್ನಿ ಕತ್ತು ಕುಯ್ದು ಕೊಲೆ ಮಾಡಿದ ಪತಿರಾಯ

By

Published : Apr 8, 2020, 9:14 PM IST

ಮಂಡ್ಯ: ಕೌಟುಂಬಿಕ ಕಲಹದಿಂದ ಬೇಸತ್ತ ಪತಿ ಕುಡುಗೋಲಿನಿಂದ ತನ್ನ ಪತ್ನಿಯನ್ನು ಕೊಲೆಗೈದ ಘಟನೆ ಮಳವಳ್ಳಿ ತಾಲೂಕಿನ ಬಾನಗಟಹಳ್ಳಿಯಲ್ಲಿ ನಡೆದಿದೆ.

ಅಗಸನಪುರ ಗ್ರಾಮದ ನಾಗೇಗೌಡ ಎಂಬಾತ ತನ್ನ ಪತ್ನಿ ಆಶಾಳ (26) ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಜಮೀನಿನ ಬಳಿ ಪೋಷಕರ ಜೊತೆ ಕೆಲಸ ಮಾಡುತ್ತಿದ್ದಾಗ ಘಟನೆ ನಡೆದಿದ್ದು, ಕೊಲೆ ನಂತರ ಆರೋಪಿ ಪರಾರಿಯಾಗಿದ್ದಾನೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details