ಕರ್ನಾಟಕ

karnataka

ETV Bharat / jagte-raho

ಬೈಕ್​ನಲ್ಲಿ ಬರ್ತಿದ್ದ 'ಡೆತ್ ರೈಡರ್' ವಿಧಿಯಾಟಕ್ಕೆ ಬಲಿ...! - ಹೊನ್ನಾವರ ತಾಲ್ಲೂಕಿನ ಮಂಕಿ ಜಾತ್ರೆ

ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

Kn_bkl_01_accident_kac10002
ಬೈಕ್​ನಲ್ಲಿ ಬರ್ತಿದ್ದ 'ಡೆತ್ ರೈಡರ್' ವಿಧಿಯಾಟಕ್ಕೆ ಬಲಿಯಾಗಿದ್ದು ಹೀಗೆ

By

Published : Feb 8, 2020, 6:52 AM IST

Updated : Feb 8, 2020, 7:11 AM IST

ಹೊನ್ನಾವರ: ತಾಲೂಕಿನ ಮಂಕಿ ತುಂಬೆಬೀಳು ತಿರುವಿನಲ್ಲಿ ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಾತ್ರಿ ಸಂಭವಿಸಿದೆ.

ಬೈಕ್​ನಲ್ಲಿ ಬರ್ತಿದ್ದ 'ಡೆತ್ ರೈಡರ್' ವಿಧಿಯಾಟಕ್ಕೆ ಬಲಿಯಾಗಿದ್ದು ಹೀಗೆ

ಮೃತ ಯುವಕ ಅಭಿಷೇಕ ಗಣಪತಿ ನಾಯ್ಕ ನರೆಕುಳಿ ಮುರ್ಡೇಶ್ವರ ನಿವಾಸಿಯಾಗಿದ್ದು, ಬೈಕ್​ ಮೇಲೆ ಡೆತ್​ ರೈಡರ್​ ಅಂತಾ ಬರೆಸಿದ್ದಾರೆ. ಇವರು ಹೊನ್ನಾವರ ತಾಲೂಕಿನ ಮಂಕಿ ಜಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

Last Updated : Feb 8, 2020, 7:11 AM IST

ABOUT THE AUTHOR

...view details