ಕರ್ನಾಟಕ

karnataka

ETV Bharat / jagte-raho

ಕಲಬುರಗಿ: ಹಳ್ಳದಲ್ಲಿ ಯುವಕನ ಶವ ಪತ್ತೆ, ಕೊಲೆ ಶಂಕೆ.. - ಕಮಲಾಪುರ ತಾಲೂಕಿನ ಸೋಂತ ಗ್ರಾಮ

ಮೃತನನ್ನು ಹುಮನಾಬಾದ್ ತಾಲೂಕಿನ ಚಿಟಗುಪ್ಪ ಗ್ರಾಮದ ಸಂಜೀವ ಕುಮಾರ್ (29) ಎಂದು ಗುರುತಿಸಲಾಗಿದೆ. ದೇಹದ ಮೇಲೆ ಹಲ್ಲೆ ಮಾಡಿದ ಗಾಯಗಳು ಹಾಗೂ ಗಂಟಲಿಗೆ ಮಾರಕಾಸ್ತ್ರಗಳಿಂದ ಚುಚ್ಚಿದಂತೆ ಕಂಡುಬಂದ ಹಿನ್ನೆಲೆ, ಕೊಲೆ ಮಾಡಿ ನಂತರ ನೀರಿನಲ್ಲಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

body-of-youth-found-in-kalabaragi-suspect-of-murder
ಕಲಬುರಗಿ: ಹಳ್ಳದಲ್ಲಿ ಯುವಕನ ಶವ ಪತ್ತೆ, ಕೊಲೆ ಶಂಕೆ..

By

Published : Nov 6, 2020, 5:45 PM IST

ಕಲಬುರಗಿ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಹಳ್ಳದಲ್ಲಿ ಬಿಸಾಡಿ ಹೋಗಿರುವ ಘಟನೆ ಕಮಲಾಪುರ ತಾಲೂಕಿನ ಸೋಂತ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಹುಮನಾಬಾದ್ ತಾಲೂಕಿನ ಚಿಟಗುಪ್ಪ ಗ್ರಾಮದ ಸಂಜೀವ ಕುಮಾರ್ (29) ಎಂದು ಗುರುತಿಸಲಾಗಿದೆ. ದೇಹದ ಮೇಲೆ ಹಲ್ಲೆ ಮಾಡಿದ ಗಾಯಗಳು ಹಾಗೂ ಗಂಟಲಿಗೆ ಮಾರಕಾಸ್ತ್ರಗಳಿಂದ ಚುಚ್ಚಿದಂತೆ ಕಂಡುಬಂದ ಹಿನ್ನೆಲೆ, ಕೊಲೆ ಮಾಡಿ ನಂತರ ನೀರಿನಲ್ಲಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡ ಕಮಲಾಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details