ವಿಜಯಪುರ: ಅಪರಿಚಿತ ವಾಹನ ಡಿಕ್ಕಿಹೊಡೆದು ಸ್ಕೂಟರ್ ಸವಾರನೊಬ್ಬ ಮೃತಪಟ್ಟ ಘಟನೆ ನಗರದ ಹೊರವಲಯದ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ.
ಅಪರಿಚಿತ ವಾಹನ ಡಿಕ್ಕಿ: ಸ್ಕೂಟರ್ ಸವಾರ ಸಾವು - bike rider dies in accident
ಅಪಘಾತದಲ್ಲಿ ತೊರವಿ ನಿವಾಸಿ ಸಿದ್ದನಗೌಡ ಪಾಟೀಲ್ ಮೃತ ಸ್ಕೂಟರ್ ಸವಾರನಾಗಿದ್ದಾನೆ. ಅಅಪರಿಚಿತ ವಾಹನ ಎದುರಿನಿಂದ ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಸಿದ್ದನಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
![ಅಪರಿಚಿತ ವಾಹನ ಡಿಕ್ಕಿ: ಸ್ಕೂಟರ್ ಸವಾರ ಸಾವು accident](https://etvbharatimages.akamaized.net/etvbharat/prod-images/768-512-9264986-thumbnail-3x2-accident.jpg)
ಅಪಘಾತ
ತೊರವಿ ನಿವಾಸಿ ಸಿದ್ದನಗೌಡ ಪಾಟೀಲ್ ಮೃತ ಸ್ಕೂಟರ್ ಸವಾರನಾಗಿದ್ದಾನೆ. ಅಪರಿಚಿತ ವಾಹನ ಎದುರಿನಿಂದ ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಆ ಸವಾರ ತನ್ನ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.