ಕರ್ನಾಟಕ

karnataka

ETV Bharat / jagte-raho

ಮಡಿಕೇರಿಯಲ್ಲಿ ಬಸ್​-ಬೈಕ್ ಡಿಕ್ಕಿ: ಇಬ್ಬರು ಪ್ರವಾಸಿಗರ ಸಾವು - ಪಶ್ಚಿಮ‌ ಬಂಗಾಳ‌ ನೋಂದಣಿಯ ಪ್ರವಾಸಿಗರ ಬೈಕ್

ರಾಜ್ಯ ರಸ್ತೆ ಸಾರಿಗೆ ಬಸ್​​ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ‌ ದೇವರ ಕೊಲ್ಲಿ ಬಳಿ ನಡೆದಿದೆ.

KN_KDG_01_11_30_ACCIDENT_AV_7207093
ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಬಂಗಾಳ ಮೂಲದ ಇಬ್ಬರು ಪ್ರವಾಸಿಗರ ಸಾವು

By

Published : Jan 11, 2020, 10:57 AM IST

ಕೊಡಗು:ರಾಜ್ಯ ರಸ್ತೆ ಸಾರಿಗೆ ಬಸ್​​ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ‌ ದೇವರ ಕೊಲ್ಲಿ ಬಳಿ ನಡೆದಿದೆ.

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಬಂಗಾಳ ಮೂಲದ ಇಬ್ಬರು ಪ್ರವಾಸಿಗರ ಸಾವು

ಮಂಗಳೂರು-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ. ಪಶ್ಚಿಮ‌ ಬಂಗಾಳ‌ ನೋಂದಣಿಯ ಪ್ರವಾಸಿಗರ ಬೈಕ್ ಇರಬಹುದು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details