ಕರ್ನಾಟಕ

karnataka

ETV Bharat / elections

ಉಗ್ರರ ದಮನವೇ ನಮ್ಮ ಪ್ರಮುಖ ಗುರಿ.. ಬಿಹಾರದಲ್ಲಿ ಗುಡುಗಿದ ಪ್ರಧಾನಿ ಮೋದಿ

ಉಗ್ರರು ಹಾಗೂ ನಕ್ಸಲರನ್ನು ಸದೆಬಡಿಯುವುದೇ ಎನ್​ಡಿಎ ಸರ್ಕಾರದ ಗುರಿ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

By

Published : Apr 11, 2019, 12:35 PM IST

ಪ್ರಧಾನಿ ಮೋದಿ

ಬಾಗಲ್ಪುರ(ಬಿಹಾರ):ಒಂದೆಡೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಇತ್ತ ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಬಿಹಾರದ ಬಾಗಲ್ಪುರದಲ್ಲಿ ಮಾತನಾಡಿದ್ದಾರೆ.

ಉಗ್ರರು ಹಾಗೂ ನಕ್ಸಲರನ್ನು ಸದೆಬಡಿಯುವುದೇ ಎನ್​ಡಿಎ ಸರ್ಕಾರದ ಗುರಿ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮೋದಿ ತಮ್ಮ ಭಾಷಣದಲ್ಲಿ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಣ್ಣಸಣ್ಣ ಪಕ್ಷಗಳೂ ಒಡೆದುಹೋಗುವ ಭಯದಲ್ಲಿವೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ABOUT THE AUTHOR

...view details