ಉತ್ತರ ಪ್ರದೇಶ: ಮೀರತ್ ಬಳಿಯ ದೌರಾಲಾ ರೈಲು ನಿಲ್ದಾಣದಲ್ಲಿ ಸಹರಾನ್ಪುರ-ದೆಹಲಿ ರೈಲಿನ ಎಂಜಿನ್ ಮತ್ತು ಎರಡು ಕಂಪಾರ್ಟ್ಮೆಂಟ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಬೆಂಕಿ ಹೊತ್ತಿದ್ದ ಇಂಜಿನ್ನಿಂದ ಬೋಗಿಗಳನ್ನು ಬೇರ್ಪಡಿಸಲು ರೈಲನ್ನೇ ತಳ್ಳಿದ ಪ್ರಯಾಣಿಕರು: ವಿಡಿಯೋ - ದೌರಾಲಾ ರೈಲು ನಿಲ್ದಾಣದಲ್ಲಿ ಸಹರಾನ್ಪುರ-ದೆಹಲಿ ರೈಲಿನಲ್ಲಿ ಬೆಂಕಿ
ದೌರಾಲಾ ರೈಲು ನಿಲ್ದಾಣದಲ್ಲಿ ಸಹರಾನ್ಪುರ - ದೆಹಲಿ ರೈಲಿನ ಇಂಜಿನ್ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಇಂಜಿನ್ನಿಂದ ಬೋಗಿಗಳನ್ನು ಬೇರ್ಪಡಿಸಲು ಪ್ರಮಾಣಿಕರನ್ನೇ ರೈಲನ್ನು ಸ್ವಲ್ಪ ದೂರ ತಳ್ಳಿದ್ದಾರೆ.
ಯುಪಿ: ಬೆಂಕಿ ಹೊತ್ತಿದ್ದ ಇಂಜಿನ್ನಿಂದ ಬೋಗಿಗಳನ್ನು ಬೇರ್ಪಡಿಸಲು ರೈಲನ್ನೇ ತಳ್ಳಿದ ಪ್ರಾಯಾಣಿಕರು
ಬೆಂಕಿ ಹೊತ್ತಿಕೊಂಡ ಇಂಜಿನ್ ಮತ್ತು ಎರಡು ಕಂಪಾರ್ಟ್ಮೆಂಟ್ಗಳಿಂದ ಉಳಿದ ಬೋಗಿಗಳನ್ನು ಬೇರ್ಪಡಿಸುವಲ್ಲಿ ಪ್ರಯಾಣಿಕರು ಯಶಸ್ವಿಯಾಗಿದ್ದಾರೆ. ಪ್ರಮಾಣಿಕರು ರೈಲನ್ನು ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಯಾವುದೇ ಗಾಯಗಳು ಅಥವಾ ಸಾವಿನ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ:ದಕ್ಷಿಣ ಕೊರಿಯಾದಲ್ಲಿ ಭಾರಿ ಕಾಳ್ಗಿಚ್ಚಿಗೆ 90 ಮನೆಗಳಿಗೆ ಹಾನಿ, 6 ಸಾವಿರ ಮಂದಿ ರಕ್ಷಣೆ