ಕರ್ನಾಟಕ

karnataka

ETV Bharat / city

ಪ್ರಗತಿಪರ ಸಂಘಟನೆಗಳಿಂದ ವಿಶೇಷ 'ಸೌಹಾರ್ದ ಯುಗಾದಿ' ಆಚರಣೆ - Special friendly ugadi celebrations from organizations in Tumkur

ತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ವಿಶೇಷ ಸೌಹಾರ್ದ ಯುಗಾದಿ ಹಬ್ಬವನ್ನು ಆಚರಿಸಲಾಗಿದೆ.

ugadi-celebrations-from-various-organizations-in-tumkur
ಪ್ರಗತಿಪರ ಸಂಘಟನೆಗಳಿಂದ ವಿಶೇಷ 'ಸೌಹಾರ್ದ ಯುಗಾದಿ' ಆಚರಣೆ

By

Published : Apr 3, 2022, 1:49 PM IST

ತುಮಕೂರು: ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಒಟ್ಟಿಗೆ ಸೇರಿ ಸೌಹಾರ್ದ ಯುಗಾದಿಯನ್ನು ಆಚರಿಸುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿದ್ದ ಪ್ರಗತಿಪರ ಚಿಂತಕರು ಬೇವು-ಬೆಲ್ಲವನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಸಾರಿದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಸಂಘಟನೆಯ ಮುಖಂಡರು, ದಲಿತ ಪರ ಸಂಘಟನೆಯ ಮುಖಂಡರು, ಪರಿಸರವಾದಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಈ ಮೂಲಕ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.

ಇದನ್ನೂ ಓದಿ :ನೋಡಿ: 2011ರಲ್ಲಿ ಭಾರತ ವಿಶ್ವಕಪ್ ಗೆದ್ದ ರೋಚಕ ಕ್ಷಣ ಮರುಸೃಷ್ಟಿಸಿದ ರವಿಶಾಸ್ತ್ರಿ

ABOUT THE AUTHOR

...view details