ಕರ್ನಾಟಕ

karnataka

ETV Bharat / city

ಅನಿಲ ಸೋರಿಕೆ: ಟ್ರಾಫಿಕ್ ಪೊಲೀಸ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ - ಟ್ರಾಫಿಕ್ ಪೊಲೀಸ್ ರಂಗಸ್ವಾಮಿ

ತುಮಕೂರು ನಗರದ ಬಿ.ಎಚ್​.ರಸ್ತೆಯಲ್ಲಿ ಗ್ಯಾಸ್​ ಪೈಪ್​​ಲೈನ್ ಒಡೆದು ಅನಿಲ ಸೋರಿಕೆಯಾಗಿದ್ದು, ಟ್ರಾಫಿಕ್ ಪೊಲೀಸ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

Gas leakage in gas pipeline
ಗ್ಯಾಸ್​ ಪೈಪ್​​ಲೈನ್​ನಲ್ಲಿ ಅನಿಲ ಸೋರಿಕೆ: ಟ್ರಾಫಿಕ್ ಪೊಲೀಸ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

By

Published : Dec 8, 2020, 12:06 PM IST

ತುಮಕೂರು: ಗ್ಯಾಸ್​ ಪೈಪ್​​ಲೈನ್‌ ಒಡೆದು ಅನಿಲ ಸೋರಿಕೆಯಾದ ಘಟನೆ ನಗರದ ಬಿ.ಎಚ್​.ರಸ್ತೆಯಲ್ಲಿ ನಡೆದಿದೆ.

ಗ್ಯಾಸ್​ ಪೈಪ್​​ಲೈನ್​ನಲ್ಲಿ ಅನಿಲ ಸೋರಿಕೆ ಪ್ರಕರಣ

ಅನಿಲ ಸೋರಿಕೆ ವಿಚಾರ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಆದರೆ, ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್ ರಂಗಸ್ವಾಮಿ ಎಂಬವರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.

ಓದಿ:ತುಮಕೂರು ನಗರದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಮಿಸಿದ ಪಂಚಾಕ್ಷರಯ್ಯ ನೇತೃತ್ವದ ಅಗ್ನಿಶಾಮಕ ದಳದ ಸಿಬ್ಬಂದಿ, ಗ್ಯಾಸ್​ ಪೈಪ್​​ಲೈನ್​ ಸೋರಿಕೆ ಬಂದ್ ಮಾಡಿಸಿದ್ದಾರೆ.

ABOUT THE AUTHOR

...view details