ಕರ್ನಾಟಕ

karnataka

By

Published : Apr 7, 2019, 8:51 PM IST

ETV Bharat / city

ದೇವೇಗೌಡರು ಕುಟುಂಬ ರಾಜಕಾರಣ ಮಾಡಿದ್ರೇ ತಪ್ಪೇನು : ಶಾಸಕ ಸತ್ಯನಾರಾಯಣ ಪ್ರಶ್ನೆ

ಕಾಂಗ್ರೆಸ್​ನಲ್ಲಿ ನೆಹರು ಸಹ ಕುಟಂಬ ರಾಜಕಾರಣ ಮಾಡಿಲ್ಲವೇ. ರಾಜೀವ್, ಇಂದಿರಾ,‌ ಸೋನಿಯಾ, ಈಗ ಅಣ್ಣ ತಂಗಿ‌ ರಾಜಕೀಯಕ್ಕೆ ಬಂದಿಲ್ಲವೆ. ದೇವೇಗೌಡರು ಕುಟುಂಬ ರಾಜಕಾರಣ ಮಾಡೋದ್ರಲ್ಲಿ ತಪ್ಪೇನಿದೆ ಎಂದು ಶಿರಾ ಶಾಸಕ ಸತ್ಯನಾರಾಯಣ ಪ್ರಶ್ನಿಸಿದ್ದಾರೆ.

ಶಿರಾ ಶಾಸಕ ಸತ್ಯನಾರಾಯಣ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಣ್ಣ ಸೇರಿದಂತೆ ಯಾರೇ ಬೆಂಬಲಿಸದಿದ್ದರೂ ಮತದಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಶಿರಾ ಶಾಸಕ ಸತ್ಯನಾರಾಯಣ ತಿಳಿಸಿದ್ದಾರೆ.

ಶಿರಾ ಶಾಸಕ ಸತ್ಯನಾರಾಯಣ

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೀಡರ್​ಗಳ ಜೊತೆ ಜೈಕಾರ ಹಾಕೋರು, ಬಹುಪರಾಕ್ ಹೇಳೋರು, ಹೊಡೆದಾಡೋರು, ತಲೆ ಒಡೆಯೋರು ನಿಜವಾದ ಮತದಾರರಲ್ಲ. ಮನೆಯಲ್ಲಿ ಕುಂತವರೇ ನಿಜವಾದ ಮತದಾರರು. ಕಾಂಗ್ರೆಸ್​ನಲ್ಲಿ ನೆಹರು ಸಹ ಕುಟಂಬ ರಾಜಕಾರಣ ಮಾಡಿಲ್ಲವೆ. ರಾಜೀವ್, ಇಂದಿರಾ,‌ ಸೋನಿಯಾ, ಈಗ ಅಣ್ಣ ತಂಗಿ‌ ಬಂದಿಲ್ಲವೆ. ದೇವೇಗೌಡರು ಕುಟುಂಬ ರಾಜಕಾರಣ ಮಾಡೋದ್ರಲ್ಲಿ ತಪ್ಪೇನಿದೆ ಎಂದರು.

For All Latest Updates

TAGGED:

ABOUT THE AUTHOR

...view details