ಕರ್ನಾಟಕ

karnataka

ETV Bharat / city

ಮಳೆಯಲ್ಲಿಯೇ ಮನೆ ಮನೆಗೆ ಫುಡ್ ಕಿಟ್ ವಿತರಿಸಿದ ಶಾಸಕ‌ ಆರಗ ಜ್ಞಾನೇಂದ್ರ - ಶಾಸಕ‌ ಆರಗ ಜ್ಞಾನೇಂದ್ರ

ಲಾಕ್​ಡೌನ್​ನಿಂದ ಜನ ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಧಾವಿಸುವುದು ಅತಿ ಅವಶ್ಯಕವಾಗಿರುತ್ತದೆ. ಈ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಬೆಂಬಲಿಗರೊಂದಿಗೆ ಪ್ರತಿ ಮನೆ ಮನೆ ತಲುಪಿ ಕಿಟ್ ವಿತರಿಸಿದ್ದಾರೆ‌.

mla-aarag-jnanendra-distributed-food-kits
ಶಾಸಕ‌ ಆರಗ ಜ್ಞಾನೇಂದ್ರ

By

Published : May 16, 2021, 9:09 PM IST

ಶಿವಮೊಗ್ಗ: ಚಂಡಮಾರುತದ ಎಫೆಕ್ಟ್ ನಡುವೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಕ್ಷೇತ್ರದ ಜನರಿಗೆ ಪುಡ್ ಕಿಟ್​ ವಿತರಣೆ ಕಾರ್ಯ ಮಾಡುತ್ತಿದ್ದಾರೆ.

ಮಳೆಯಲ್ಲಿಯೇ ಮನೆ ಮನೆಗೆ ಪುಡ್ ಕಿಟ್ ವಿತರಿಸಿದ ಶಾಸಕ‌ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ಅಪ್ಪಟ ಮಲೆನಾಡು. ಇಲ್ಲಿ ಮನೆ ಕಿಲೋ ಮೀಟರಿಗೊಂದರಂತೆ ಇರುತ್ತವೆ. ಅಲ್ಲದೆ ಲಾಕ್​ಡೌನ್​ನಿಂದ ಜನ ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಧಾವಿಸುವುದು ಅತಿ ಅವಶ್ಯಕವಾಗಿರುತ್ತದೆ. ಈ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಬೆಂಬಲಿಗರೊಂದಿಗೆ ಪ್ರತಿ ಮನೆ ಮನೆ ತಲುಪಿ ಕಿಟ್ ವಿತರಿಸಿದ್ದಾರೆ‌.

ABOUT THE AUTHOR

...view details