ಶಿವಮೊಗ್ಗ: ಬೈಕ್ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು ನಾಲೂರು - ಕೊಳಗಿ ಬಳಿ ನಡೆದಿದೆ.
ಬೈಕ್ಗೆ ಪಿಕಪ್ ವಾಹನ ಡಿಕ್ಕಿ: ತೀರ್ಥಹಳ್ಳಿ ನಿವೃತ್ತ ಪ್ರಾಂಶುಪಾಲ ಸ್ಥಳದಲ್ಲೇ ಸಾವು - ತೀರ್ಥಹಳ್ಳಿ ನಿವೃತ್ತ ಪ್ರಾಂಶುಪಾಲ ಸಾವು
ಬೈಕ್ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ತೀರ್ಥಹಳ್ಳಿ ತುಂಗಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ.ಟಿ. ರಾಮಪ್ಪನವರು ಮೃತಪಟ್ಟಿದ್ದಾರೆ.
![ಬೈಕ್ಗೆ ಪಿಕಪ್ ವಾಹನ ಡಿಕ್ಕಿ: ತೀರ್ಥಹಳ್ಳಿ ನಿವೃತ್ತ ಪ್ರಾಂಶುಪಾಲ ಸ್ಥಳದಲ್ಲೇ ಸಾವು bike accident tunga collage principal death](https://etvbharatimages.akamaized.net/etvbharat/prod-images/768-512-9535604-thumbnail-3x2-reeek.jpg)
ತೀರ್ಥಹಳ್ಳಿ ನಿವೃತ್ತ ಪ್ರಾಂಶುಪಾಲ ಸ್ಥಳದಲ್ಲೆ ಸಾವು
ತೀರ್ಥಹಳ್ಳಿ ತುಂಗಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ.ಟಿ.ರಾಮಪ್ಪನವರು ಬೈಕ್ನಲ್ಲಿ ಹೋಗುವಾಗ ಎದುರಿಗೆ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.