ಕರ್ನಾಟಕ

karnataka

ETV Bharat / city

ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ: ಶಾಸಕರ ಗನ್ ಮ್ಯಾನ್ ಅಮಾನತು - ಶಾಸಕ ತನ್ವೀರ್ ಸೇಠ್​​ರ ಗನ್ ಮ್ಯಾನ್ ಅಮಾನತು

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್​ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.

ಗನ್ ಮ್ಯಾನ್ ಪೈರೋಜ್ ಖಾನ್

By

Published : Nov 19, 2019, 1:28 PM IST

ಮೈಸೂರು:ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಅವರ ಗನ್ ಮ್ಯಾನ್​​ನನ್ನು ಕರ್ತವ್ಯ ಲೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ.

ಗನ್ ಮ್ಯಾನ್ ಪೈರೋಜ್ ಖಾನ್

ನ.17ರ ರಾತ್ರಿ ನಗರದ ಬನ್ನಿಮಂಪಟದ ಸಮೀಪವಿರುವ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ತನ್ವೀರ್ ಸೇಠ್ ಮೇಲೆ ಫರಾನ್ ಎಂಬ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತನ್ವೀರ್ ಸೇಠ್ ಅವರ ಗನ್ ಮ್ಯಾನ್ ಸಿಎಆರ್ ಪೇದೆ ಪೈರೋಜ್ ಖಾನ್​ನನ್ನು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅಮಾನತು ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details