ಕರ್ನಾಟಕ

karnataka

ETV Bharat / city

ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಹುಣಸೂರು ಶಾಸಕ ಮಂಜುನಾಥ್​​​ - ಕಾಂಗ್ರೆಸ್ ನ ನೂತನ ಶಾಸಕ ಹೆಚ್. ಪಿ.ಮಂಜುನಾಥ್

ಸುತ್ತೂರು ಶ್ರೀಗಳನ್ನು‌ ಭೇಟಿ ಮಾಡಿ ಹುಣಸೂರು ಕ್ಷೇತ್ರದ ನೂತನ ಶಾಸಕ ಹೆಚ್.ಪಿ.ಮಂಜುನಾಥ್ ಆಶೀರ್ವಾದ ಪಡೆದಿದ್ದಾರೆ.

KN_MYS_4_H.P.MANJUNATH_NEWS_7208092
ಸುತ್ತೂರು ಶ್ರೀ ಭೇಟಿ ಮಾಡಿದ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್

By

Published : Dec 14, 2019, 3:05 PM IST

ಮೈಸೂರು:ಸುತ್ತೂರು ಶ್ರೀಗಳನ್ನು‌ ಭೇಟಿ ಮಾಡಿ ಹುಣಸೂರು ಕ್ಷೇತ್ರದ ನೂತನ ಶಾಸಕ ಹೆಚ್.ಪಿ.ಮಂಜುನಾಥ್ ಆಶೀರ್ವಾದ ಪಡೆದಿದ್ದಾರೆ.

ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ಧ ಗೆದ್ದ ಕಾಂಗ್ರೆಸ್​​​ನ ನೂತನ ಶಾಸಕ ಹೆಚ್.ಪಿ.ಮಂಜುನಾಥ್, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಕೆಲವು ಸಮಯ ಜಿಲ್ಲೆಯ ಬಗ್ಗೆ ಚರ್ಚೆ ನಡೆಸಿ ನಂತರ ಹೆಚ್.ಪಿ.ಮಂಜುನಾಥ್, ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.

ABOUT THE AUTHOR

...view details