ಕರ್ನಾಟಕ

karnataka

By

Published : Dec 28, 2019, 11:20 AM IST

ETV Bharat / city

ಗೋಲಿಬಾರ್​​ನಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ನೀಡಿದ ಟಿಎಂಸಿ

ಗೋಲಿಬಾರ್​​​ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ತಲಾ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿತು.

Trinamool Congress has given Rs 5 lakh compensation
5 ಲಕ್ಷ ಪರಿಹಾರ ನೀಡಿದ ತೃಣಮೂಲ ಕಾಂಗ್ರೆಸ್

ಮಂಗಳೂರು:ಇಲ್ಲಿ ನಡೆದಗೋಲಿಬಾರ್​​​ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ತಲಾ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿತು.

ಕೇಂದ್ರ ಮಾಜಿ ಸಚಿವ ದಿನೇಶ್​ ತ್ರಿವೇದಿ ಮತ್ತು ರಾಜ್ಯಸಭಾ ಸದಸ್ಯ ನದಿಮುಲ್ ಹಖ್ ಅವರು ಮೃತಪಟ್ಟ ಕುಟುಂಬಸ್ಥರ ನಿವಾಸಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

5 ಲಕ್ಷ ಪರಿಹಾರ ನೀಡಿದ ತೃಣಮೂಲ ಕಾಂಗ್ರೆಸ್

ಮೊದಲಿಗೆ ಕುದ್ರೋಳಿಯಲ್ಲಿ ಇರುವ ಮೌಸಿನ್ ಮನೆಗೆ ಭೇಟಿ ನೀಡಿದರು. ಬಳಿಕ ಕಂದಕದಲ್ಲಿರುವ ಜಲೀಲ್ ಮನೆಗೆ ಭೇಟಿ ನೀಡಿ ಪರಿಹಾರ ವಿತರಿಸಿದರು.

ಮಮತಾ ಬ್ಯಾನರ್ಜಿ ಅವರು ನಿಮ್ಮ ಜೊತೆ ಇದ್ದಾರೆ. ಆ ಕಾರಣಕ್ಕಾಗಿ ಮಾನವೀಯತೆ ದೃಷ್ಟಿಯಿಂದ ಈ ಪರಿಹಾರ ನೀಡಲಾಗಿದೆ ಎಂದು ದಿನೇಶ್​ ತ್ರಿವೇದಿ ತಿಳಿಸಿದ್ದಾರೆ.

ABOUT THE AUTHOR

...view details