ಕರ್ನಾಟಕ

karnataka

By

Published : Dec 19, 2019, 9:55 AM IST

ETV Bharat / city

ಭಟ್ಕಳ: ಘನತ್ಯಾಜ್ಯ ಘಟಕ ಪರಿಶೀಲನೆಗೆ ಬಂದ ಅಧಿಕಾರಿಗಳ ಮೇಲೆ ಹಂದಿ ಹಿಂಡು ದಾಳಿ!

ಪುರಸಭಾ ಘನತ್ಯಾಜ್ಯ ಘಟಕದಲ್ಲಿ ಸ್ಥಳ ಪರಿಶೀಲನೆ ವೇಳೆ ಹಂದಿಗಳು ಅಧಿಕಾರಿ ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.

kn_bkl_01_handi_daali_kac10002
ಘನತ್ಯಾಜ್ಯ ಘಟಕದ ಪರಿಶೀಲನೆಗೆ ಬಂದ ಅಧಿಕಾರಿಗಳ ಮೇಲೆ ಕಾಡುಹಂದಿ ದಾಳಿ

ಭಟ್ಕಳ: ಪುರಸಭಾ ಘನತ್ಯಾಜ್ಯ ಘಟಕದಲ್ಲಿ ಸ್ಥಳ ಪರಿಶೀಲನೆ ವೇಳೆ ಹಂದಿಗಳು ಅಧಿಕಾರಿ ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಘನತ್ಯಾಜ್ಯ ಘಟಕದ ಪರಿಶೀಲನೆಗೆ ಬಂದ ಅಧಿಕಾರಿಗಳ ಮೇಲೆ ಹಂದಿಗಳ ದಾಳಿ

ಸಾಗರ ರಸ್ತೆಯಲ್ಲಿನ ಪುರಸಭೆ ಘನತ್ಯಾಜ್ಯ ಘಟಕದಲ್ಲಿ ಪುರಸಭೆ ಅಧಿಕಾರಿಗಳು, ಪೊಲೀಸರು ಹಾಗೂ ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿ ಸ್ಥಳ ಪರಿಶೀಲನೆ ಮುಗಿಸಿದ್ದಾರೆ. ನಂತರ ವಾಪಸ್​​​ ಬರುವ ವೇಳೆ ಘಟಕದ ಕಸದ ರಾಶಿಯಲ್ಲಿದ್ದ ಕಾಡುಹಂದಿಗಳ ಗುಂಪು ಏಕಾಏಕಿ ಎಲ್ಲರ ಮೇಲೂ ದಾಳಿ ನಡೆಸಿದೆ. ಅದೃಷ್ಟವಶಾತ್ ಹಂದಿ ದಾಳಿಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details