ಜ. 30ರಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ ಪಾದಯಾತ್ರೆ - ಕಲಬುರಗಿ ನಗರದಲ್ಲಿ ಪಾದಯಾತ್ರೆ
ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ಜ. 30ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ "ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ" ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದರು.

ಜ.30 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ, ನಮ್ಮ ನಡಿಗೆ ಮಹಾತ್ಮಾಗಾಂಧಿ ಕಡೆಗೆ ಪಾದಯಾತ್ರೆ
ಕಲಬುರಗಿ:ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ಜ. 30ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ "ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ" ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದರು.
ಜ. 30 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ ಪಾದಯಾತ್ರೆ