ಕರ್ನಾಟಕ

karnataka

By

Published : Oct 21, 2019, 11:14 AM IST

ETV Bharat / city

ಧಾರಾಕಾರ ಮಳೆಯಿಂದ ಜಲಾವೃತಗೊಂಡ ಸ್ಥಳಗಳಿಗೆ ಸಚಿವ ಶೆಟ್ಟರ್​​​ ಭೇಟಿ

ಧಾರವಾಡದಲ್ಲಿ ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್​ ಶೆಟ್ಟರ್ ಭೇಟಿ‌ ನೀಡಿ‌ ಸ್ಥಳ ವೀಕ್ಷಣೆ ‌ಮಾಡಿದರು.

ಧಾರವಾಡದಲ್ಲಿ ಧಾರಕಾರ ಮಳೆ

ಧಾರವಾಡ: ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್​ ಶೆಟ್ಟರ್ ಭೇಟಿ‌ ನೀಡಿ‌ ಸ್ಥಳ ವೀಕ್ಷಣೆ ‌ಮಾಡಿದರು.

ಧಾರವಾಡದಲ್ಲಿ ಧಾರಾಕಾರ ಮಳೆ: ಜಲಾವೃತ ಪ್ರದೇಶಗಳಿಗೆ ಸಚಿವ ಶೆಟ್ಟರ್​ ಭೇಟಿ

ಧಾರವಾಡದ ಚನ್ನಬಸವೇಶ್ವರ ನಗರ, ಗರಗ ಮತ್ತು ತಡಕೊಡ ಮಧ್ಯದ ತುಪ್ಪರಿ ಹಳ್ಳವನ್ನು ಸಚಿವ ಜಗದೀಶ ಶೆಟ್ಟರ್ ವೀಕ್ಷಣೆ ‌ಮಾಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದು, 15 ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಶೆಟ್ಟರ್, ಸಮಸ್ಯೆ ಬಗೆಹರಸುವುದಾಗಿ‌ ಭರವಸೆ ನೀಡಿದರು.

ABOUT THE AUTHOR

...view details