ಕರ್ನಾಟಕ

karnataka

ETV Bharat / city

ಕೊರೊನಾ ಬಗ್ಗೆ ಮೊದಲೇ ಮುಂಜಾಗ್ರತಾ ಕ್ರಮಕೈಗೊಳ್ಬೇಕಿತ್ತು.. ಬಸವರಾಜ ಹೊರಟ್ಟಿ - ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ

ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ಒಳ್ಳೆಯದು. ಆದರೆ, ರಜೆ ನೀಡುವುದೊಂದೇ ಆಗದು, ಅದರ ಹೊರತಾಗಿ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

KN_DWD_4_horatti_reaction_avb_KA10001
ಕೊರೊನಾದಿಂದ ಕಲಬುರಗಿಯಲ್ಲಿ ವೃದ್ದ ಸಾವು, ಮುಂಜಾಗೃತ ಕ್ರಮ ಕೈಗೊಳ್ಳಬೇಕಿತ್ತು: ಬಸವರಾಜ ಹೊರಟ್ಟಿ

By

Published : Mar 14, 2020, 8:37 PM IST

ಧಾರವಾಡ :ಕೊರೊನಾ ವೈರಸ್‌ನಿಂದ ಕಲಬುರ್ಗಿಯಲ್ಲಿ ವೃದ್ಧನ ಸಾವಾಗಿದೆ. ಸರ್ಕಾರ ಕೇವಲ ರಜೆ ನೀಡುವುದಲ್ಲದೇ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿತ್ತು.. ಬಸವರಾಜ ಹೊರಟ್ಟಿ

ಕಲಬುರ್ಗಿ ಕೊರೊನಾ ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿ ಬೇರೆ ದೇಶದಿಂದ ಬಂದಿದೆ. ಮೊದಲೇ ಸರಿಯಾಗಿ‌ ಚೆಕ್ ಮಾಡಬೇಕಿತ್ತು ಎಂದರು. ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ಒಳ್ಳೆಯದು. ಆದರೆ, ರಜೆ ನೀಡುವುದೊಂದೇ ಆಗದು, ಅದರ ಹೊರತಾಗಿ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details