ಕರ್ನಾಟಕ

karnataka

ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ಮತ ಹಾಕಬೇಡಿ: ಗಂಗಾಧರ

ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕರೆ ನೀಡಿದರು.

By

Published : Nov 28, 2019, 8:06 PM IST

Published : Nov 28, 2019, 8:06 PM IST

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ
ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ

ಧಾರವಾಡ:ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕರೆ ನೀಡಿದರು.

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ

ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಾವುದೇ ಪಕ್ಷದವರಾಗಿರಲಿ, ರೈತರ ಹಣ ಬಾಕಿ ಇಟ್ಟುಕೊಂಡವರಿಗೆ ಮತ ಹಾಕಬೇಡಿ. ಬಾಕಿ ಉಳಿಸಿಕೊಂಡಿರುವ ರೈತರ ಹಣ ಹಿಂತಿರುಗಿಸಲಿ. ಈ ಮೂಲಕ ರೈತರು ರಾಜಕಾರಣಿಗಳಿಗೆ ಸರಿಯಾದ ಉತ್ತರ ಕೊಡಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details