ಕರ್ನಾಟಕ

karnataka

By

Published : Mar 21, 2020, 3:16 PM IST

ETV Bharat / city

ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿ ಹಿಂಬಾಗಿಲಿನಿಂದ ಮದ್ಯ ಮಾರಾಟ ಆರೋಪ

ಕೊರೊನಾ ಭೀತಿಯಿಂದ ಧಾರವಾಡದಲ್ಲಿ ಬಾರ್‌ ಹಾಗೂ ಮದ್ಯದ ಅಂಗಡಿ‌ ನಿಷೇಧಿಸಿ ‌ಜಿಲ್ಲಾಧಿಕಾರಿ ದೀಪಾ‌ ಚೋಳನ್​ ಆದೇಶದ ಹೊರಡಿಸಿದ ಹಿನ್ನೆಲೆ ಧಾರವಾಡದ ಬಾರ್​ವೊಂದರಲ್ಲಿ ಹಿಂಬಾಗಿಲಿನಿಂದ ಮದ್ಯ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ.

Allegations of selling alcohol from illegally
ಹಿಂಬಾಗಿಲಿನಿಂದ ಮದ್ಯ ಮಾರಾಟ ಮಾಡಿದ ಆರೋಪ

ಧಾರವಾಡ: ಕೊರೊನಾ ಭೀತಿಯಿಂದ ಧಾರವಾಡದಲ್ಲಿ ಬಾರ್‌ ಹಾಗೂ ಮದ್ಯದ ಅಂಗಡಿ‌ ನಿಷೇಧಿಸಿ ‌ಜಿಲ್ಲಾಧಿಕಾರಿ ದೀಪಾ‌ ಚೋಳನ್​ ಆದೇಶದ ಹೊರಡಿಸಿದ್ದರೂ ಸಹ ಬಾರ್​ವೊಂದರಲ್ಲಿ ಹಿಂಬಾಗಿಲಿನಿಂದ ಮದ್ಯ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ.

ಹಿಂಬಾಗಿಲಿನಿಂದ ಮದ್ಯ ಮಾರಾಟ ಮಾಡಿದ ಆರೋಪ

ಧಾರವಾಡದ ಬಾರ್ ಅಂಗಡಿಯವರು ಜಿಲ್ಲಾಧಿಕಾರಿ ಆದೇಶಕ್ಕೂ ಕೂಡ ಬೆಲೆ‌ ಕೊಟ್ಟಿಲ್ಲ ಎನ್ನಲಾಗಿದೆ. ಬಾರ್ ಹಾಗೂ ಮದ್ಯದಂಗಡಿ ಬಂದ್ ಎಂದು ಜಿಲ್ಲಾಧಿಕಾರಿ ‌ಆದೇಶ ಹೊರಡಿಸುತ್ತಿದ್ದಂತೆ ಅಪ್ಸರಾ ಬಾರ್​ನವರು ಮುಂಭಾಗ ಅಂಗಡಿ ಬಂದ್ ಮಾಡಿ, ಹಿಂಬಾಗಿಲಿನಿಂದ ಮದ್ಯ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಹರಡುವ ಭೀತಿ ಹಿನ್ನೆಲೆ ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರು ಹೋಟೆಲ್, ಬಾರ್ ಹಾಗೂ ಮದ್ಯದ ಅಂಗಡಿಗಳನ್ನು ಇಂದಿನಿಂದ ಮಾರ್ಚ್ 31ರ ವರೆಗೆ ಬಂದ್ ಮಾಡಿ‌ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details