ದಾವಣಗೆರೆ: ಭಾರೀ ಮಳೆಯಿಂದ ಹಾನಿಗೀಡಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಬೇತೂರು, ಕಾಡಜ್ಜಿ, ಪುಟಗನಾಳು, ಚಿತ್ತನಹಳ್ಳಿ, ಬಿ.ಕಲ್ಪನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಹಿರೇಮೆಗಳಗೆರೆ, ಬಸಾಪುರ, ಚಿಕ್ಕಮೆಗಳಗೆರೆ, ವೊಡ್ಡಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಿದ್ದೇಶ್ವರ್ ರೈತರ ಸಂಕಷ್ಟ ಆಲಿಸಿದರು.