ಬೆಂಗಳೂರು : ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಸಿಗೆ ಹಿಡಿದು ರಾಜಧಾನಿಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಕೊರೊನಾ ನಿಯಂತ್ರಣದ ವೈಫಲ್ಯ ಖಂಡಿಸಿದರು.
ಬೀದಿಗೆ ಹಾಸಿಗೆ ತಂದು ಸರ್ಕಾರದ ವಿರುದ್ಧ ವಾಟಾಳ್ ಪ್ರತಿಭಟನೆ! - ಸರ್ಕಾರದ ವಿರುದ್ಧ ವಾಟಾಳ್ ಪ್ರತಿಭಟನೆ
ಕೊರೊನಾ ಪೀಡಿತರಿಗೆ ಹಾಸಿಗೆ ಕೊಡಿ, ಆಮ್ಲಜನಕ ಕೊಡಿ, ಐಸಿಯು ವೆಂಟಿಲೇಟರ್ ಕೊಡಬೇಕೆಂದು ಆಗ್ರಹಿಸಿದರು. ಚಾಮರಾಜನಗರ ದುರಂತದಲ್ಲಿ ಮಡಿದ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ನೀಡಬೇಕು..
![ಬೀದಿಗೆ ಹಾಸಿಗೆ ತಂದು ಸರ್ಕಾರದ ವಿರುದ್ಧ ವಾಟಾಳ್ ಪ್ರತಿಭಟನೆ! Vatal nagaraj](https://etvbharatimages.akamaized.net/etvbharat/prod-images/768-512-08:30:34:1620486034-kn-bng-06-vatal-nagraj-bed-oxygen-demand-protest-mysore-bank-circle-ka10032-08052021201048-0805f-1620484848-179.jpg)
Vatal nagaraj
ಕೊರೊನಾ ಪೀಡಿತರಿಗೆ ಹಾಸಿಗೆ ಕೊಡಿ, ಆಮ್ಲಜನಕ ಕೊಡಿ, ಐಸಿಯು ವೆಂಟಿಲೇಟರ್ ಕೊಡಬೇಕೆಂದು ಆಗ್ರಹಿಸಿದರು. ಚಾಮರಾಜನಗರ ದುರಂತದಲ್ಲಿ ಮಡಿದ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ನೀಡಬೇಕೆಂದು ಪ್ರತಿಭಟನೆ ನಡೆಸಿದರು.