ಕರ್ನಾಟಕ

karnataka

ETV Bharat / city

ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ...ದೃಶ್ಯ ಸಿಸಿಟಿವಿಯಲ್ಲಿ ‌ಸೆರೆ - undefined

ಸ್ಪಾಟ್ ಅನ್ ಕೆಫೆಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಕ್ಯಾಷಿಯರ್​ನ ಗಮನವನ್ನು ಬೇರೆ ಕಡೆ ಸೆಳೆದು ಆತ ಬೇರೆ ಗ್ರಾಹಕರ ಜೊತೆ ವಹಿವಾಟು ನಡೆಸುತ್ತಿದ್ದ ವೇಳೆ ಮೊಬೈಲ್​ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಾಗವಾರದ ಚಾಣಕ್ಯ ಸರ್ಕಲ್​ನಲ್ಲಿ ನಡೆದಿದೆ.

Bangalore

By

Published : May 20, 2019, 1:19 PM IST

ಬೆಂಗಳೂರು:ಕ್ಯಾಷಿಯರ್​ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡಿರುವ ಘಟನೆ ನಾಗವಾರದ ಚಾಣಕ್ಯ ಸರ್ಕಲ್ ಸ್ಪಾಟ್ ಆನ್ ಕೆಫೆಯಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳನ ಕಳ್ಳತನ ಸಿಸಿಟಿವಿಯಲ್ಲಿ ಸೆರೆ

ಸ್ಪಾಟ್ ಆನ್ ಕೆಫೆಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಕ್ಯಾಷಿಯರ್​ನ ಗಮನವನ್ನು ಬೇರೆ ಕಡೆ ಸೆಳೆದು ಆತ ಬೇರೆ ಗ್ರಾಹಕರ ಜೊತೆ ವಹಿವಾಟು ನಡೆಸುತ್ತಿದ್ದ ವೇಳೆ ಮೊಬೈಲ್​ ಕಳ್ಳತನ ಮಾಡಿದ್ದಾನೆ. ಮೊಬೈಲ್​ ಕಳ್ಳತನ ಮಾಡಿ ಅದನ್ನು ಬ್ಯಾಗ್​ನ ಕೆಳಗೆ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details