ಕರ್ನಾಟಕ

karnataka

ಅಯೋಧ್ಯೆ ತೀರ್ಪು ಕುರಿತು ಸಿಂಗಂ ಅಣ್ಣಾಮಲೈ ಏನ್​ ಹೇಳಿದ್ರು?

By

Published : Nov 9, 2019, 7:02 PM IST

ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಸಂಬಂಧ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಟ್ವೀಟ್ ಮಾಡಿದ್ದಾರೆ.‌

ಅಯೋಧ್ಯೆ ಕುರಿತು ಸುಪ್ರೀಂ ತೀರ್ಪು: ಟ್ವೀಟ್ ಮಾಡಿ ಅಭಿಪ್ರಾಯ ತಿಳಿಸಿದ ಸಿಂಗಂ ಅಣ್ಣಾಮಲೈ

ಬೆಂಗಳೂರು: ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಸಂಬಂಧ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಟ್ವೀಟ್ ಮಾಡಿದ್ದಾರೆ.‌

ಅಯೋಧ್ಯೆ ತೀರ್ಪು ಏನೇ ಬರಲಿ ಅದು ನವಭಾರತ ಕಟ್ಟಲು ಅಡಿಗಲ್ಲು ಆಗಬೇಕು. ಇಡೀ ದೇಶ ಶಾಂತಿ ಸೌಹರ್ದತೆ, ಮಾನವೀಯತೆ ಕಾಪಾಡಬೇಕು. ನಮ್ಮ ಸ್ವ ಹಿತಾಸಕ್ತಿ, ನಾನು ಎಂಬ ಭಾವನೆ ಬಿಟ್ಟು, ಭಾರತೀಯನಾಗಿ ಗುರುತಿಸಿಕೊಳ್ಳಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಣ್ಣಾಮಲೈ ಅವರು ಇತ್ತೀಚೆಗೆ ತಮ್ಮ ವಯಕ್ತಿಕ ಕಾರಣದಿಂದ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಐಪಿಎಸ್ ಹುದ್ದೆಯಲ್ಲಿದ್ದ ಸಂದರ್ಭ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರುಗಳಿಸಿ ಸಿಂಗಂ ಎಂದೇ ಖ್ಯಾತರಾಗಿದ್ದರು.

ABOUT THE AUTHOR

...view details