ಕರ್ನಾಟಕ

karnataka

By

Published : Jul 15, 2020, 2:14 PM IST

Updated : Jul 15, 2020, 4:11 PM IST

ETV Bharat / city

ವಿಡಿಯೋ: ಲಾಕ್​​ಡೌನ್ ಉಲ್ಲಂಘಿಸಿ ಓಡಾಡಿದ್ರೆ ಹುಷಾರ್​...!

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಲಾಕ್​​ಡೌನ್ ಉಲ್ಲಂಘಿಸಿ ತಿರುಗಾಡುವವರನ್ನು ಹಿಡಿದು ಶಿಕ್ಷಿಸುವ ಅಣುಕು ಪ್ರದರ್ಶನದ ವಿಡಿಯೋ ಬಿಡುಗಡೆ ಮಾಡಿದ್ದಾರೆ.

police Awareness about corona virus
ಅಣುಕು ಪ್ರದರ್ಶನ

ಬೆಂಗಳೂರು:ತಮಿಳುನಾಡು ಪೊಲೀಸರ ಮಾದರಿಯಂತೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಲಾಕ್​​ಡೌನ್ ಉಲ್ಲಂಘಿಸಿ ತಿರುಗಾಡುವವರನ್ನು ಹಿಡಿದು ಶಿಕ್ಷಿಸುವ ಅಣುಕು ಪ್ರದರ್ಶನದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಕೊರೊನಾ ಹೆಚ್ಚಾಗುತ್ತಿರುವ ಕಾರಣ ನಗರದಲ್ಲಿ‌ ಲಾಕ್​​​ಡೌನ್ ಹೇರಲಾಗಿದೆ. ಜುಲೈ 14 ರಿಂದ ಆರಂಭವಾಗಿರುವ ಲಾಕ್​ಡೌನ್​ ಜುಲೈ 22 ವರೆಗೆ ಲಾಕ್​ಡೌನ್​ ಜಾರಿಯಲ್ಲಿರಲಿದೆ.

ಪೊಲೀಸರಿಂದ ಅಣುಕು ಪ್ರದರ್ಶನ

ಜನರು ಈ ಸಮಯದಲ್ಲಿ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಇನ್​​​ಸ್ಪೆಕ್ಟರ್​​​ ಪ್ರಶಾಂತ್ ಅವರ ತಂಡ ವಿಡಿಯೋ‌ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Last Updated : Jul 15, 2020, 4:11 PM IST

ABOUT THE AUTHOR

...view details