ಕರ್ನಾಟಕ

karnataka

ETV Bharat / city

ವಲಸೆ ಕಾರ್ಮಿಕರಿಗೆ ಕೋವಿಡ್-19 ಆರೋಗ್ಯ ತಪಾಸಣೆ

ಹಲವು ಕಾರ್ಮಿಕ ಕುಟುಂಬಗಳು ವಾಹನ ಸೌಲಭ್ಯದ ಕೊರತೆಯಿಂದ ಮಾರ್ಗ ಮಧ್ಯದಲ್ಲೇ ತಂಗಬೇಕಾದ ಅನಿರ್ವಾಯತೆ ಇದೆ.

By

Published : Apr 1, 2020, 9:45 PM IST

ಕೊರೊನಾ ವೈರಸ್​
ಕೊರೊನಾ ವೈರಸ್​

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶವನ್ನೇ ಲಾಕ್​​ಡೌನ್ ಮಾಡಲಾಗಿದೆ. ಇದರ ಪರಿಣಾಮದಿಂದಾಗಿ ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಸ್ವಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ಶಿಬಿರಗಳಲ್ಲಿ ಉಳಿದುಕೊಂಡಿದ್ದಾರೆ.

ಆರೋಗ್ಯ ಇಲಾಖೆ ಪ್ರಕಟಣೆ

ಕಾರ್ಮಿಕರ ಕುಟುಂಬಗಳಿಗೆ ವಾಹನ ಸೌಲಭ್ಯದ ಕೊರತೆಯಿಂದ ಮಾರ್ಗ ಮಧ್ಯದಲ್ಲೇ ತಂಗಬೇಕಾದ ಅನಿರ್ವಾಯತೆ ಇದೆ. ಹೀಗಾಗಿ ಇಂತಹ ಶಿಬಿರಗಳಲ್ಲಿ ಸೋಂಕಿತರ ವ್ಯಕ್ತಿಗಳಿದ್ದರೆ ನರುಳುವುದಲ್ಲದೇ ಇತರರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಶಿಬಿರದಲ್ಲಿರುವರ ಆರೋಗ್ಯ ತಪಾಸಣೆಯನ್ನ ಪ್ರತಿದಿನ ಕೈಗೊಂಡು ಸೋಂಕಿತರ/ಶಂಕಿತರರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.

ABOUT THE AUTHOR

...view details