ಬೆಂಗಳೂರು: ಬೆಂಗಳೂರಿನ ಯಲಹಂಕದ ರಾಜಾನುಕುಂಟೆ ಬಳಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಹಿಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೋಮಾಂಸ ಸಾಗಾಟ: ವಾಹನ ತಡೆದು ಪೊಲೀಸರಿಗೊಪ್ಪಿದ ಹಿಂದೂ ಜಾಗರಣ ವೇದಿಕೆ - Beef shipment
ದೊಡ್ಡಬಳ್ಳಾಪುರದ ಕಡೆಯಿಂದ ಯಲಹಂಕದ ಕಡೆಗೆ ಇಂದು ಬೆಳಗ್ಗೆ 7.30 ಕ್ಕೆ ಗೋಮಾಂಸ ತುಂಬಿಕೊಂಡು ಬರುತ್ತಿದ್ದ ವಾಹನವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಡೆದು ರಾಜನಕುಂಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
![ಗೋಮಾಂಸ ಸಾಗಾಟ: ವಾಹನ ತಡೆದು ಪೊಲೀಸರಿಗೊಪ್ಪಿದ ಹಿಂದೂ ಜಾಗರಣ ವೇದಿಕೆ](https://etvbharatimages.akamaized.net/etvbharat/prod-images/768-512-4216201-thumbnail-3x2-lek.jpg)
ಆಕ್ರಮ ಗೋಮಾಂಸ ಸಾಗಟ:
ಆಕ್ರಮ ಗೋಮಾಂಸ ಸಾಗಟ
ದೊಡ್ಡಬಳ್ಳಾಪುರದ ಕಡೆಯಿಂದ ಯಲಹಂಕದ ಕಡೆಗೆ ಇಂದು ಬೆಳಗ್ಗೆ 7.30ಕ್ಕೆ ಗೋಮಾಂಸ ತುಂಬಿಕೊಂಡು ಬರುತ್ತಿದ್ದ ವಾಹನವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಡೆ ಹಿಡಿದರು. ಬಳಿಕ ರಾಜನಕುಂಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ಚಾಲಕ ಹಾಗೂ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.