ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತಾರಾಷ್ಟ್ರೀಯ ಸಮ್ಮೇಳನ
ದೇಶದ ಪ್ರಗತಿ ಸ್ಥಿರತೆ ಕಂಡುಕೊಳ್ಳಲು ಪಾಲಿಸಬೇಕಾದ ಅಂಶಗಳ ಕುರಿತು ಒಂದು ದಿನದ ಸಮ್ಮೇಳನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್ ಚಾಲನೆ ನೀಡಿದರು.
ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತರರಾಷ್ಟ್ರೀಯ ಸಮ್ಮೇಳನ ಕೈಝೆನ್-2020: ಕೆ.ಆರ್. ವೇಣುಗೋಪಾಲ್ ಚಾಲನೆ
ಬೆಂಗಳೂರು/ಆನೇಕಲ್:ದೇಶದ ಪ್ರಗತಿ ಸ್ಥಿರತೆ ಕಂಡುಕೊಳ್ಳಲು ಪಾಲಿಸಬೇಕಾದ ಅಂಶಗಳ ಕುರಿತು ಒಂದು ದಿನದ ಸಮ್ಮೇಳನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್ ಚಾಲನೆ ನೀಡಿದರು.