ಕರ್ನಾಟಕ

karnataka

ETV Bharat / city

ಮಾನವ ಸರಪಳಿ ನಿರ್ಮಿಸಿ ಸಿಎಎ ವಿರುದ್ಧ ಪ್ರತಿಭಟನೆ

ಮಹಾತ್ಮ ಗಾಂಧೀಜಿಯವರ 72ನೇ ಪುಣ್ಯತಿಥಿ ಪ್ರಯುಕ್ತ ಮಹಾನಗರದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕೇಂದ್ರದ ಸಿಎಎ, ಎನ್​ಆರ್​ಸಿ, ಎನ್​​ಪಿಆರ್ ವಿರೋಧಿಸಿ ಸಾವಿರಾರು ಜನ ಪ್ರತಿಭಟನೆ ನಡೆಸಿದರು.

By

Published : Jan 31, 2020, 10:01 AM IST

human-chain-protest-against-citizenship-amendment-bill
ಬೆಂಗಳೂರು ಮಾನವ ಸರಪಳಿ

ಬೆಂಗಳೂರು:ಮಹಾತ್ಮ ಗಾಂಧೀಜಿಯವರ 72ನೇ ಪುಣ್ಯತಿಥಿ ಪ್ರಯುಕ್ತ ಮಹಾನಗರದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕೇಂದ್ರದ ಸಿಎಎ, ಎನ್​ಆರ್​ಸಿ, ಎನ್​​ಪಿಆರ್ ವಿರೋಧಿಸಿ ಸಾವಿರಾರು ಜನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ

ಮಹಾತ್ಮ ಗಾಂಧೀಜಿಯವರ 72ನೇ ಪುಣ್ಯತಿಥಿ ಪ್ರಯುಕ್ತ ಮಾನವ ಸರಪಳಿ ರಚಿಸುವ ಮೂಲಕ ವಿವಿಧ ಸಂಘ ಸಂಸ್ಥೆಗಳು ಮತ್ತು ನಾಗರಿಕರು ಮಾನವ ಸರಪಳಿ ರಚನೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಿದರು.

ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ABOUT THE AUTHOR

...view details