ಬೆಂಗಳೂರು:ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡದಂತೆ ಕೋರಿ ಕಾಂಗ್ರೆಸ್ ಮಾಜಿ ಮೇಯರ್ಗಳಾದ ರಾಮಚಂದ್ರಪ್ಪ, ಹುಚ್ಚಪ್ಪ ಮತ್ತು ಪಿ.ಆರ್. ರಮೇಶ್ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಬೇಡಿ : ಕೈ ಮಾಜಿ ಮೇಯರ್ಗಳಿಂದ ಪತ್ರ - ಬೆಂಗಳೂರು ಲೇಟೆಸ್ಟ್ ನ್ಯೂಸ್
ಬೆಂಗಳೂರು ನಗರದಲ್ಲಿ ಜಾಹೀರಾತು ಫಲಕಗಳ ಗೊಂದಲವಿಲ್ಲದೇ ನಗರವು ಈಗ ಸುಂದರವಾಗಿದೆ. ಅದನ್ನು ಹಾಳುಗೆಡುವವ ಕೆಲಸದಲ್ಲಿ ತಾವು ಭಾಗಿ ಆಗುವುದಿಲ್ಲವೆಂದು ನಾವು ನಂಬಿದ್ದೇವೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಾಂಗ್ರೆಸ್ ಮಾಜಿ ಮೇಯರ್ಗಳು ಪತ್ರ ಬರೆದಿದ್ದಾರೆ.
![ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಬೇಡಿ : ಕೈ ಮಾಜಿ ಮೇಯರ್ಗಳಿಂದ ಪತ್ರ former-congress-mayors-letter-to-general-secretary-of-the-urban-development-department](https://etvbharatimages.akamaized.net/etvbharat/prod-images/768-512-10258213-thumbnail-3x2-sow.jpg)
ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಬೇಡಿ: ಕೈ ಮಾಜಿ ಮೇಯರ್ಗಳಿಂದ ಪತ್ರ
ಓದಿ:ಪುಲ್ವಾಮಾ.. ಇದು ಪ್ರತಿದಿನ 8.5 ಲಕ್ಷ ಲೀಟರ್ ಹಾಲು ಉತ್ಪಾದಿಸುವ ‘ಕಾಶ್ಮೀರದ ಆನಂದ್’
ಬೆಂಗಳೂರು ನಗರದಲ್ಲಿ ಜಾಹೀರಾತು ಫಲಕಗಳ ಗೊಂದಲವಿಲ್ಲದೇ ನಗರವು ಈಗ ಸುಂದರವಾಗಿದೆ. ಅದನ್ನು ಹಾಳು ಮಾಡುವ ಕೆಲಸದಲ್ಲಿ ತಾವು ಭಾಗಿಯಾಗುವುದಿಲ್ಲವೆಂದು ನಾವು ನಂಬಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.