ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು: ಹೊಸ ಆವಿಷ್ಕಾರ ತಿಳಿಸಲು ಬಂದ ನೆರೆ ರಾಜ್ಯದ ವಿಜ್ಞಾನಿಗಳು - ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯ
ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಹಾಗೂ ತಾವು ಕಂಡು ಹಿಡಿದ ನೂತನ ಆವಿಷ್ಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ 'ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.
ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು
ಬೆಂಗಳೂರು:ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಹಾಗೂ ತಾವು ಕಂಡು ಹಿಡಿದ ನೂತನ ಆವಿಷ್ಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ 'ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.
TAGGED:
SCIENCE_CLASS ಬಅನಗಲೊಒರೆ