ಕರ್ನಾಟಕ

karnataka

By

Published : Nov 24, 2021, 1:54 PM IST

ETV Bharat / city

Legislative council election: ವೀಕ್ಷಕರಾಗಿ 20 ಮಂದಿ IAS ಅಧಿಕಾರಿಗಳ ನೇಮಕ

ಡಿ.10ರಂದು ನಡೆಯಲಿರುವ ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ವೀಕ್ಷಕರನ್ನು ನೇಮಕ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ..

appointment of IAS officers for mlc election
ಸಾಂದರ್ಭಿಕ ಚಿತ್ರ

ಬೆಂಗಳೂರು:ವಿಧಾನ ಪರಿಷತ್ ಚುನಾವಣೆಯ 20 ಕ್ಷೇತ್ರಗಳಿಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ವಿಧಾನ ಪರಿಷತ್ ಚುನಾವಣೆ : ವೀಕ್ಷಕರಾಗಿ 20 ಮಂದಿ IAS ಅಧಿಕಾರಿಗಳ ನೇಮಕ

20 ಕ್ಷೇತ್ರಗಳಿಗೆ ಈ ಕೆಳಕಂಡ ಐಎಎಸ್ ಅಧಿಕಾರಿಗಳು ವೀಕ್ಷಕರಾಗಿದ್ದಾರೆ.

  • ಹಾಸನ‌ ವಿಧಾನ ಪರಿಷತ್ ಚುನಾವಣೆಯ ವೀಕ್ಷಕರಾಗಿ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್
  • ಬೆಂಗಳೂರು ಗ್ರಾಮಾಂತರ - ಶಿವಯೋಗಿ ಸಿ.ಕಳಸದ್
  • ತುಮಕೂರು- ಡಾ.ರವಿಕುಮಾರ್ ಸುರಪೂರ್
  • ಮಂಡ್ಯ-ರಂದೀಪ್
  • ಬೆಂಗಳೂರು ನಗರ - ಕೆ.ಪಿ.ಮೋಹನ್‍ರಾಜ್
  • ಕೋಲಾರ - ಮುನೀಶ್ ಮೌದ್ಗಿಲ್​.
  • ಮೈಸೂರು- ಎಂ.ಎನ್. ಅಜಯ್ ನಾಗಭೂಷಣ್
  • ಕೊಡಗು - ವಿಶಾಲ್
  • ಕಲಬುರಗಿ-ಪಿ.ಸಿ.ಜಾಫರ್
  • ಬಿಜಾಪುರ - ಎಲ್.ಕೆ. ಅತೀಕ್
  • ಬೆಳಗಾವಿ- ಏಕರೂಪ್‍ ಕೌರ್
  • ಉತ್ತರ ಕನ್ನಡ-ಎಸ್.ಸೆಲ್ವಕುಮಾರ್
  • ಬೀದರ್-ತುಷಾರ್ ಗಿರಿನಾಥ್
  • ಧಾರವಾಡ - ಎಸ್.ಆರ್. ಉಮಾಶಂಕರ್
  • ರಾಯಚೂರು - ಎನ್.ಜಯರಾಂ
  • ಬಳ್ಳಾರಿ-ವಿ.ರಾಮಪ್ರಶಾಂತ್ ಮನೋಹರ್
  • ಚಿತ್ರದುರ್ಗ- ನವೀನ್ ರಾಜ್ ಸಿಂಗ್
  • ಶಿವಮೊಗ್ಗ-ವಿ.ಅನ್ಬುಕುಮಾರ್.
  • ದಕ್ಷಿಣ ಕನ್ನಡ- ಮಣಿವಣ್ಣನ್
  • ಚಿಕ್ಕಮಗಳೂರು-ವಿ.ಪೊನ್ನುರಾಜ್ ಚುನಾವಣಾ ವೀಕ್ಷಕರಾಗಿ ನೇಮಕವಾಗಿದ್ದಾರೆ.

ಇದನ್ನೂ ಓದಿ:ACB Raid: ಗದಗ ಕೃಷಿ‌ ಅಧಿಕಾರಿಯ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ₹15 ಲಕ್ಷ ನಗದು ಪತ್ತೆ

ABOUT THE AUTHOR

...view details