ಬಳ್ಳಾರಿ/ಮಂಡ್ಯ:ಮಂಡ್ಯದ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಮೈದಾನದಲ್ಲಿ ಇಂದು ನಡೆದ 17 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಬಳ್ಳಾರಿಯ ಆದರ್ಶ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ರಾಜ್ಯಮಟ್ಟದ 200 ಮೀಟರ್ ಓಟದಲ್ಲಿ ಗಣಿನಾಡಿನ ಸುಧೀಕ್ಷಗೆ ಪ್ರಥಮ ಸ್ಥಾನ... ರಾಷ್ಟ್ರಮಟ್ಟಕ್ಕೆ ಆಯ್ಕೆ - sudiksha won the running competition
17 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಬಳ್ಳಾರಿಯ ಆದರ್ಶ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
![ರಾಜ್ಯಮಟ್ಟದ 200 ಮೀಟರ್ ಓಟದಲ್ಲಿ ಗಣಿನಾಡಿನ ಸುಧೀಕ್ಷಗೆ ಪ್ರಥಮ ಸ್ಥಾನ... ರಾಷ್ಟ್ರಮಟ್ಟಕ್ಕೆ ಆಯ್ಕೆ](https://etvbharatimages.akamaized.net/etvbharat/prod-images/768-512-5045010-thumbnail-3x2-sports.jpg)
state level Athletics in mandya
200 ಮೀಟರ್ ಓಟ
ಮುಂದೆ ಪಂಜಾಬ್ನಲ್ಲಿ ನಡೆಯುವ ಅಥ್ಲೆಟಿಕ್ಸ್ 200 ಮೀಟರ್ ಓಟಕ್ಕೆ ಕರ್ನಾಟಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಈ ಸಮಯದಲ್ಲಿ ಸಿರುಗುಪ್ಪ ತಾಲೂಕಿನ ದೈಹಿಕ ಶಿಕ್ಷಕ ವಿರೇಶ್, ತರಬೇತುದಾರ ರಾಮಸ್ವಾಮಿ ಕ್ರೀಡಾಪಟುವಿಗೆ ಅಭಿನಂದನೆ ಸಲ್ಲಿಸಿದರು.