ಕರ್ನಾಟಕ

karnataka

ETV Bharat / city

ಈ ಟಿವಿ ಭಾರತ ಪ್ರಸ್ತುತಪಡಿಸಿದ 'ವೈಷ್ಣವ ಜನತೋ' ಗಾಯನಕ್ಕೆ ಎಂಎಲ್​ಸಿ ಕೊಂಡಯ್ಯ ಮೆಚ್ಚುಗೆ - ಎಂಎಲ್​ಸಿ ಕೊಂಡಯ್ಯ

ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ಈ ಟಿವಿ ಭಾರತ ವಿಶೇಷತೆಗೆ ಎಂಎಲ್​ಸಿ ಕೊಂಡಯ್ಯ ಹಾಗೂ ಬಳ್ಳಾರಿ ನಗರದ ವೈದ್ಯ ಡಾ.ಬಿ.ಕೆ ಸುಂದರ ಅವರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಂಎಲ್​ಸಿ ಕೊಂಡಯ್ಯ

By

Published : Oct 2, 2019, 11:39 AM IST

ಬಳ್ಳಾರಿ:ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನಾಚರಣೆ ನಿಮಿತ್ತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ವಿಶೇಷ ಗಾಯನದ ವಿಡಿಯೋ ಕುರಿತು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿಯವರ ವಿಚಾರ-ಧಾರೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಈ ದೇಶ ಕಂಡ ಅಪರೂಪದ ಮಹಾನ್ ನಾಯಕ ಗಾಂಧೀಜಿ. ಪ್ರಖ್ಯಾತ ಗಾಯಕರು ಹಾಡಿರುವ ವೈಷ್ಣವ ಜನತೋ ಹಾಡಿಗೆ ಎಲ್ಲೆಡೆ ಜನಮೆಚ್ಚುಗೆ ಪಡೆದುಕೊಂಡಿದೆ. ಇಂತಹ ಉತ್ತಮ ಕಾರ್ಯಕ್ರಮವನ್ನು ಈಟಿವಿ ಭಾರತ ಪ್ರಸಾರ ಮಾಡುತ್ತಿರೋದು ಶ್ಲಾಘನಾರ್ಹ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಬಳ್ಳಾರಿ ನಗರದ ವೈದ್ಯ ಡಾ.ಬಿ.ಕೆ ಸುಂದರ ಅವರೂ ಕೂಡ ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಟಿವಿ ಭಾರತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details