ಬಳ್ಳಾರಿ : ನಗರದ ರಾಯಲ್ ವೃತ್ತದಲ್ಲಿ ರೈತರು ಎತ್ತಿನ ಗಾಡಿ ಚಲಾಯಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
ಎತ್ತಿನ ಗಾಡಿ ಚಲಾಯಿಸಿ ಪ್ರತಿಭಟಿಸಿದ ರೈತರು: ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹ
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳ ವಿರುದ್ಧ ಎತ್ತಿನ ಗಾಡಿ ಚಲಾಯಿಸುವ ಮೂಲಕ ಬಳ್ಳಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.
Published : Sep 28, 2020, 3:45 PM IST
Published : Sep 28, 2020, 3:45 PM IST
|Updated : Sep 28, 2020, 3:50 PM IST
ರೈತರ ಪ್ರತಿಭಟನೆ
ಎತ್ತಿನ ಬಂಡಿಯೊಂದಿಗೆ ಬಂದ ಸಿರವಾರ- ಚಾಗನೂರು ರೈತರು ವಿವಿಧ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರತಿಭಟನೆ ಮಾಡಿದರು. ಈ ಸಮಯದಲ್ಲಿ ವಿವಿಧ ಕನ್ನಡಪರ, ರೈತ ಸಂಘಟನೆಗಳು, ಸಿಪಿಐ, ಸಿಪಿಎಂ, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.
Last Updated : Sep 28, 2020, 3:50 PM IST