ಕರ್ನಾಟಕ

karnataka

By

Published : Jul 16, 2020, 9:30 PM IST

ETV Bharat / city

ಹಸಿವು ತಾಳಲಾರದೇ ಕಸದ ತೊಟ್ಟಿಯಿಂದ ಅನ್ನ ತಿಂದ ಮಾನಸಿಕ ಅಸ್ವಸ್ಥ

ಕಸದ ತೊಟ್ಟಿಯಿಂದ ಮಾನಸಿಕ ಅಸ್ವಸ್ಥನೊಬ್ಬ ಅನ್ನವನ್ನು ಆಯ್ದು ತಿಂದಿರುವ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

Mental illness of eating rice from the trash bin'
ಮಾನಸಿಕ ಅಸ್ವಸ್ಥ

ಚಿಕ್ಕೋಡಿ:ಹಸಿವು ತಾಳಲಾರದೆಮಾನಸಿಕ ಅಸ್ವಸ್ಥನೊಬ್ಬ ಕಸದ ತೊಟ್ಟಿಯಿಂದ ಅನ್ನ ಆಯ್ದು ತಿಂದಿದ್ದಾನೆ. ಈ ಮನಕಲುಕುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪೊಲೀಸ್ ಠಾಣೆಯ ರಸ್ತೆ ಬದಿಯಲ್ಲಿ ನಡೆದಿದೆ.

ಚಿಕ್ಕೋಡಿಯಲ್ಲಿ ಸ್ವಯಂಪ್ರೇರಿತ ಲಾಕ್​​ಡೌನ್ ಹಿನ್ನೆಲೆಯಲ್ಲಿ, ತೀವ್ರ ಹಸಿವಿನಿಂದ ಬಳುತ್ತಿದ್ದ ವ್ಯಕ್ತಿ, ಕಸದ ಡಬ್ಬಿಯಲ್ಲಿ ಹಳಸಿದ ಅನ್ನವನ್ನು ತಿಂದಿದ್ದಾನೆ.

ಹಸಿವು ತಾಳಲಾರದೇ ಕಸದ ತೊಟ್ಟಿಯಿಂದ ಅನ್ನ ತಿಂದ ಮಾನಸಿಕ ಅಸ್ವಸ್ಥ

ಲಾಕ್ಡೌನ್​​​ ಪರಿಣಾಮ ಪಟ್ಟಣದಲ್ಲಿ ಅಂಗಡಿಗಳು, ಹೋಟೆಲ್‍ಗಳು ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟಗಳು ಸಂಪೂರ್ಣವಾಗಿ ಬಂದಾಗಿವೆ. ಇದರಿಂದ ಭಿಕ್ಷುಕರು, ಹುಚ್ಚರು, ನಿರ್ಗತಿಕರ ಪರಿಸ್ಥಿತಿ ದಯನೀಯವಾಗಿದೆ.

For All Latest Updates

ABOUT THE AUTHOR

...view details