ಕರ್ನಾಟಕ

karnataka

ETV Bharat / city

ಹೋಗಿದ್ದು ಗೋಡಂಬಿ ಆರಿಸೋಕೆ.. ಆದರೆ, ಜಾಂಬವಂತ ಏಕಾಏಕಿ ಮೇಲೆ ಎರಗಿದ್ದ - undefined

ಯುವಕ ಗೋಡಂಬಿ ಆರಿಸಲು ಹೋದಾಗ ಕರಡಿ ದಾಳಿ ಮಾಡಿದ್ದು, ಘಟನಾ ಸ್ಥಳಕ್ಕೆ ಆರ್‌ಎಫ್‌ಒ ರತ್ನಾಕರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವಕನ ಮೇಲೆ ಕರಡಿ ದಾಳಿ

By

Published : May 6, 2019, 11:55 AM IST

ಬೆಳಗಾವಿ : ಗೋಡಂಬಿ ಆರಿಸಲು ಹೋದಾಗ ಯುವಕನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ತಾವರಗಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ.

ತಾವರಗಟ್ಟಿ ಗ್ರಾಮದ ಗಣೇಶ್ ಪಾಟೀಲ್ ಎಂಬಾತ ಕರಡಿ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಯುವಕ. ಗಣೇಶ್​ನ ತಲೆಗೆ ಗಂಭೀರ ಗಾಯಗಳಾಗಿದ್ದು, ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆರ್‌ಎಫ್ಒ ರತ್ನಾಕರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details