ಕರ್ನಾಟಕ

karnataka

ಬಹಿರ್ದೆಸೆಗೆ ಹೋಗಿದ್ದ ಬಾಲಕಿಯ ಅಪಹರಣ: ದೂರು ದಾಖಲು

ಸಂಜೆ ತಮ್ಮ ತೋಟದ ಮನೆಯಿಂದ ಬರ್ಹಿದೆಸೆಗೆ ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಬಾಲಕಿಯೊಬ್ಬಳನ್ನು ಅಪಹರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದೇವಾಪುರಹಟ್ಟಿ ಗ್ರಾಮದಲ್ಲಿ ನಡೆದಿದೆ.

By

Published : Oct 20, 2019, 8:39 AM IST

Published : Oct 20, 2019, 8:39 AM IST

Updated : Oct 20, 2019, 11:38 AM IST

ಬಾಲಕಿ ಅಪಹರಣ

ಚಿಕ್ಕೋಡಿ: ಸಂಜೆ ತಮ್ಮ ತೋಟದ ಮನೆಯಿಂದ ಬರ್ಹಿದೆಸೆಗೆ ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಬಾಲಕಿಯೊಬ್ಬಳನ್ನು ಅಪಹರಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದೇವಾಪುರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಈ ಕುರಿತಂತೆ ಬಾಲಕಿಯ ತಂದೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೇವಾಪುರಹಟ್ಟಿ ಗ್ರಾಮದ ಬಾಲಕಿ ಅ. 12ರಂದು ಅಪಹರಣಕ್ಕೊಳಗಾಗಿದ್ದಾಳೆ. 17 ವರ್ಷ, 4.4 ಅಡಿ ಎತ್ತರವಿದ್ದು, ಸದೃಢ ಮೈಕಟ್ಟು, ಕಪ್ಪು ಬಣ್ಣ, ದುಂಡು ಮುಖ, ದಪ್ಪ ಮೂಗು ಹೊಂದಿದ್ದಾಳೆ. ಕಂದು ಬಣ್ಣದ ಸ್ವೆಟ್ಟರ್‌, ಹಸಿರು ಬಣ್ಣದ ಟಾಪ್‌ ಹಾಗೂ ಗುಲಾಬಿ ಬಣ್ಣದ ಹೂವಿನ ಡಿಸೈನ್‌ ಉಡುಪು ಧರಿಸಿದ್ದಾಳೆ.

Last Updated : Oct 20, 2019, 11:38 AM IST

ABOUT THE AUTHOR

...view details