ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಆಯವ್ಯಯ ಮಂಡನೆ ವೇಳೆಯಲ್ಲಿ ಅರ್ಥಪೂರ್ಣ ಕಾಶ್ಮೀರಿ ಶಾಯರಿ ಓದಿ ಗಮನ ಸೆಳೆದರು.
'ನಮ್ಮ ದೇಶವು ಶಾಲಿಮಾರ್ ಬಾಗ್ನಂತೆ ಅರಳಿದೆ,
ನಮ್ಮ ದೇಶ ದಾಲ್ ಸರೋವರದಲ್ಲಿ ಕಮಲದ ಹೂಬಿಡುವಂತಿದೆ,
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಆಯವ್ಯಯ ಮಂಡನೆ ವೇಳೆಯಲ್ಲಿ ಅರ್ಥಪೂರ್ಣ ಕಾಶ್ಮೀರಿ ಶಾಯರಿ ಓದಿ ಗಮನ ಸೆಳೆದರು.
'ನಮ್ಮ ದೇಶವು ಶಾಲಿಮಾರ್ ಬಾಗ್ನಂತೆ ಅರಳಿದೆ,
ನಮ್ಮ ದೇಶ ದಾಲ್ ಸರೋವರದಲ್ಲಿ ಕಮಲದ ಹೂಬಿಡುವಂತಿದೆ,
ನಮ್ಮ ದೇಶವು ಯುವಕರ ಬಿಸಿ ರಕ್ತದಂತಿದೆ,
ನನ್ನ ದೇಶ, ನಿಮ್ಮ ದೇಶ, ವಿಶ್ವದ ಅತ್ಯಂತ ಪ್ರೀತಿಯ ದೇಶ' ಎಂದು ವಾಚಿಸಿದರು.
ಈ ವೇಳೆ ಸಂಸತ್ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.